Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಪ್ಯಾಲೆಸ್ಟೈನ್ ಪ್ರತ್ಯೇಕ ದೇಶಕ್ಕಾಗಿ ಇಟಲಿಯಲ್ಲಿ ತೀವ್ರ ಪ್ರತಿಭಟನೆ – ಬಂದರಿಗೆ ಬೆಂಕಿ, 60 ಪೊಲೀಸರಿಗೆ ಗಾಯ

    ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು: ಮಂಗಳೂರಿನಿಂದ ಎಲ್ಲಿಗೆ ಗೊತ್ತಾ?

    ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು: ಮಂಗಳೂರಿನಿಂದ ಎಲ್ಲಿಗೆ ಗೊತ್ತಾ?

    I Love Muhammad: ಯಾಕೆ ಈ ಟ್ರೆಂಡ್ ವೈರಲ್ ಆಗ್ತಿದೆ? ಏನಿದರ ಸತ್ಯ?

    ಸ್ಮಗ್ಲಿಂಗ್ ಪ್ರಕರಣ: ಸ್ಟಾರ್ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ

    ಸ್ಮಗ್ಲಿಂಗ್ ಪ್ರಕರಣ: ಸ್ಟಾರ್ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ

    ಗೋಮಾಂಸ ಸಾಗಾಟ ಆರೋಪ.. ಬೆಳಗಾವಿಯಲ್ಲಿ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ

    ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ 2 ಗಂಟೆ ಪ್ರಯಾಣಿಸಿ ಭಾರತಕ್ಕೆ ಬಂದ ಅಫ್ಘಾನ್‌ ಬಾಲಕ!

    ಧರ್ಮಸ್ಥಳ ಪ್ರಕರಣ: ತಿಮರೋಡಿ-ಚಿನ್ನಯ್ಯ ಸಂಭಾಷಣೆಯ 8ನೇ ವಿಡಿಯೋ ಬಿಡುಗಡೆ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಪ್ಯಾಲೆಸ್ಟೈನ್ ಪ್ರತ್ಯೇಕ ದೇಶಕ್ಕಾಗಿ ಇಟಲಿಯಲ್ಲಿ ತೀವ್ರ ಪ್ರತಿಭಟನೆ – ಬಂದರಿಗೆ ಬೆಂಕಿ, 60 ಪೊಲೀಸರಿಗೆ ಗಾಯ

    ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು: ಮಂಗಳೂರಿನಿಂದ ಎಲ್ಲಿಗೆ ಗೊತ್ತಾ?

    ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು: ಮಂಗಳೂರಿನಿಂದ ಎಲ್ಲಿಗೆ ಗೊತ್ತಾ?

    I Love Muhammad: ಯಾಕೆ ಈ ಟ್ರೆಂಡ್ ವೈರಲ್ ಆಗ್ತಿದೆ? ಏನಿದರ ಸತ್ಯ?

    ಸ್ಮಗ್ಲಿಂಗ್ ಪ್ರಕರಣ: ಸ್ಟಾರ್ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ

    ಸ್ಮಗ್ಲಿಂಗ್ ಪ್ರಕರಣ: ಸ್ಟಾರ್ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ

    ಗೋಮಾಂಸ ಸಾಗಾಟ ಆರೋಪ.. ಬೆಳಗಾವಿಯಲ್ಲಿ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ

    ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ 2 ಗಂಟೆ ಪ್ರಯಾಣಿಸಿ ಭಾರತಕ್ಕೆ ಬಂದ ಅಫ್ಘಾನ್‌ ಬಾಲಕ!

    ಧರ್ಮಸ್ಥಳ ಪ್ರಕರಣ: ತಿಮರೋಡಿ-ಚಿನ್ನಯ್ಯ ಸಂಭಾಷಣೆಯ 8ನೇ ವಿಡಿಯೋ ಬಿಡುಗಡೆ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ ವಿದೇಶ

Queen Elizabeth’s Death: ಎಲೆಜಬೆತ್ ರಾಣಿಯ ಕಿರೀಟದಲ್ಲಿದ್ದ ಭಾರತದ ಕೊಹಿನೂರು ವಜ್ರ ಯಾರಿಗೆ ಸೇರುತ್ತೆ; ಬ್ರಿಟನ್​ನಲ್ಲಿ ಇದೀಗ ಚರ್ಚೆಯ ವಿಷಯ

editor tv by editor tv
September 9, 2022
in ವಿದೇಶ, ಸುದ್ದಿ
0
Queen Elizabeth’s Death: ಎಲೆಜಬೆತ್ ರಾಣಿಯ ಕಿರೀಟದಲ್ಲಿದ್ದ ಭಾರತದ ಕೊಹಿನೂರು ವಜ್ರ ಯಾರಿಗೆ ಸೇರುತ್ತೆ; ಬ್ರಿಟನ್​ನಲ್ಲಿ ಇದೀಗ ಚರ್ಚೆಯ ವಿಷಯ
1.9k
VIEWS
Share on FacebookShare on TwitterShare on Whatsapp

ದೆಹಲಿ: ಭಾರತದಿಂದ ಬ್ರಿಟಿಷರು ಲೂಟಿ ಹೊಡೆದು ಕೊಂಡೊಯ್ದ ಹಲವು ಅಮೂಲ್ಯ ವಸ್ತುಗಳ ಪೈಕಿ ಅಗ್ರ ಸ್ಥಾನದಲ್ಲಿರುವ ‘ಕೊಹಿನೂರು ವಜ್ರ’ (Kohinoor Crown) ಇಷ್ಟು ದಿನ ಎಲೆಜಬೆತ್ ರಾಣಿಯ (Queen Elizabeth) ಕಿರೀಟದಲ್ಲಿತ್ತು. ಈ ಅಮೂಲ್ಯ ವಜ್ರವು ಮುಂದಿನ ದಿನಗಳಲ್ಲಿ ಇದು ಯಾರ ಪಾಲಾಗುತ್ತದೆ ಎಂಬ ಚರ್ಚೆ ಇದೀಗ ಬ್ರಿಟನ್​ನಲ್ಲಿ (Great Britain) ಆರಂಭವಾಗಿದೆ. 70 ವರ್ಷಗಳ ಸುದೀರ್ಘ ಅವಧಿಗೆ ಬ್ರಿಟನ್​ನ ರಾಣಿಯಾಗಿದ್ದ ಎಲೆಜಬೆತ್ (96) ಸೋಮವಾರ ಸಂಜೆ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದರು. ರಾಜಕುಮಾರ ಚಾರ್ಲ್ಸ್​​ ಇದೀಗ ಬ್ರಿಟನ್​ನ ರಾಜನಾಗುವ ಸಾಧ್ಯತೆಯಿದೆ. ಕೋಹಿನೂರು ವಜ್ರಕ್ಕೆ ಸಂಬಂಧಿಸಿದಂತೆ ಇದು ಮಹತ್ವದ ವಿದ್ಯಮಾನವಾಗಿದೆ.

ಈ ವರ್ಷದ ಆರಂಭದಲ್ಲಿ ರಾಜುಕುಮಾರ ಚಾರ್ಲ್ಸ್​ ಅವರ ಪತ್ನಿ ಕ್ಯಾಮಿಲಾ ಅವರನ್ನು ರಾಣಿ ಎಲಿಜಬೆತ್ ‘ಡಚಸ್ ಆಫ್ ಕಾರ್ನ್​ವಾಲ್’ ಎಂದು ಘೋಷಿಸಿದ್ದರು. ರಾಜಕಾರು ಚಾರ್ಲ್ಸ್​ ಒಂದು ವೇಳೆ ಮಹಾರಾಜನ ಸ್ಥಾನಕ್ಕೆ ಬಂದರೆ ಕ್ಯಾಲಿಲಾ ಅವರು ಸಹಜವಾಗಿಯೇ ‘ಕ್ವೀನ್ ಕಾನ್​ಸಾರ್ಟ್’ ಆಗುತ್ತಾರೆ. ಈ ಬೆಳವಣಿಗೆ ನಡೆದಾಗ ಕ್ಯಾಮಿಲಾ ಅವರು ರಾಜಕುಮಾರನ ತಾಯಿಯ ಬಳಿಯಿದ್ದ ಪ್ರಸಿದ್ಧ ಕೋಹಿನೂರು ವಜ್ರವನ್ನು ಪಡೆದುಕೊಳ್ಳುತ್ತಾರೆ.

ಈ ವರ್ಷದ ಆರಂಭದಲ್ಲಿ ರಾಜುಕುಮಾರ ಚಾರ್ಲ್ಸ್​ ಅವರ ಪತ್ನಿ ಕ್ಯಾಮಿಲಾ ಅವರನ್ನು ರಾಣಿ ಎಲಿಜಬೆತ್ ‘ಡಚಸ್ ಆಫ್ ಕಾರ್ನ್​ವಾಲ್’ ಎಂದು ಘೋಷಿಸಿದ್ದರು. ರಾಜಕಾರು ಚಾರ್ಲ್ಸ್​ ಒಂದು ವೇಳೆ ಮಹಾರಾಜನ ಸ್ಥಾನಕ್ಕೆ ಬಂದರೆ ಕ್ಯಾಲಿಲಾ ಅವರು ಸಹಜವಾಗಿಯೇ ‘ಕ್ವೀನ್ ಕಾನ್​ಸಾರ್ಟ್’ ಆಗುತ್ತಾರೆ. ಈ ಬೆಳವಣಿಗೆ ನಡೆದಾಗ ಕ್ಯಾಮಿಲಾ ಅವರು ರಾಜಕುಮಾರನ ತಾಯಿಯ ಬಳಿಯಿದ್ದ ಪ್ರಸಿದ್ಧ ಕೋಹಿನೂರು ವಜ್ರವನ್ನು ಪಡೆದುಕೊಳ್ಳುತ್ತಾರೆ.

105.6 ಕ್ಯಾರಟ್ ವಜ್ರವಾಗಿರುವ ಕೊಹಿನೂರ್​ಗೆ ಇತಿಹಾಸದ ಪುಟಗಳಲ್ಲಿ ಗಟ್ಟಿ ಸ್ಥಾನವಿದೆ. ಭಾರತದಲ್ಲಿ 14ನೇ ಶತಮಾನದಲ್ಲಿ ಈ ವಜ್ರ ಮೊದಲ ಬಾರಿಗೆ ಪತ್ತೆಯಾಗಿತ್ತು. ನಂತರ ಹಲವು ಶತಮಾನಗಳ ಅವಧಿಯಲ್ಲಿ ರಾಜ-ಮಹಾರಾಜರಿಗೆ ಹಸ್ತಾಂತರವಾಯಿತು. 1849ರಲ್ಲಿ ಬ್ರಿಟಿಷರು ಪಂಜಾಬ್ ಪ್ರಾಂತ್ಯವನ್ನು ವಶಪಡಿಸಿಕೊಂಡ ನಂತರ ವಜ್ರವವನ್ನು ‘ರಾಣಿ ವಿಕ್ಟೋರಿಯಾ’ ಕೈವಶವಾಯಿತು. ಅಂದಿನಿಂದ ಇದು ಬ್ರಿಟಿಷ್ ರಾಜಮನೆತನದ ಕಿರೀಟದಲ್ಲಿ ಸ್ಥಾನ ಪಡೆದಿದೆ. ಕೊಹಿನೂರ್ ವಜ್ರವು ಯಾರಿಗೆ ಸೇರಬೇಕು ಎನ್ನುವ ಬಗ್ಗೆ ಭಾರತವೂ ಸೇರಿದಂತೆ ನಾಲ್ಕು ದೇಶಗಳು ವಾಗ್ವಾದ ನಡೆಸುತ್ತಿವೆ.

ಅಮೂಲ್ಯ ಪ್ಲಾಟಿನಮ್ ಲೋಹದಿಂದ ತಯಾರಿಸಿರುವ ಎಲಿಜೆಬೆತ್ ರಾಣಿಯ (ಮುಂದಿನ ದಿನಗಳಲ್ಲಿ ಇವರು ರಾಣಿ ಮಾತೆ (ಕ್ವೀನ್ ಮದರ್) ಎನಿಸಿಕೊಳ್ಳುತ್ತಾರೆ 1937ರಲ್ಲಿ 6ನೇ ಕಿಂಗ್ ಜಾರ್ಜ್​ ಅಧಿಕಾರ ವಹಿಸಿಕೊಂಡ ದಿನ ಈ ಕೋಹಿನೂರ್ ವಜ್ರವನ್ನು ಅಳವಡಿಸಿದ ಹೊಸ ಕಿರೀಟವನ್ನು ರೂಪಿಸಲಾಯಿತು. ಪ್ರಸ್ತುತ ಈ ಕಿರೀಟವನ್ನು ಟವರ್ ಆಫ್ ಲಂಡನ್​ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

ಇದೀಗ ಬ್ರಿಟನ್​ನ ರಾಜಕುಮಾರನಾಗಿರುವ ಚಾರ್ಲ್ಸ್​ ಮಹಾರಾಜನಾಗಿ ಅಧಿಕಾರ ಸ್ವೀಕರಿಸಿದ ನಂತರ ಕೋಹಿನೂರ್ ವಜ್ರವನ್ನು ಚಾರ್ಲ್ಸ್​ ಪತ್ನಿ ಕ್ಯಾಮಿಲಾ ಅವರ ಕಿರೀಟಕ್ಕೆ ತೊಡಿಸಲಾಗುವುದು ಎಂದು ಬ್ರಿಟನ್​ನ ದಿನಪತ್ರಿಕೆ ಡೈಲಿಮೇಲ್ ವರದಿ ಮಾಡಿದೆ. ರಾಜಕುಮಾರ ಫಿಲಿಪ್ ಅವರನ್ನು ನವೆಂಬರ್ 20, 1947ರಲ್ಲಿ 2ನೇ ಎಲಿಜೆಬೆತ್ ಮದುವೆಯಾಗಿದ್ದರು. 6ನೇ ಕಿಂಗ್ ಜಾರ್ಜ್​ ಮೃತಪಟ್ಟ ನಂತರ, ಫೆಬ್ರುವರಿ 6, 1952ರಲ್ಲಿ ಅವರು ಮಹಾರಾಣಿಯಾಗಿ ಪಟ್ಟಕ್ಕೇರಿದ್ದರು.

Previous Post

ಬಿಲ್ಕಿಸ್ ಬಾನು ರೇಪ್ ಕೇಸಿನ ದೋಷಿಗಳು ಎಸ್ಕೇಪ್

Next Post

ಮಂಗಳೂರು :ಇಂದು ಮೇಯರ್‌, ಉಪಮೇಯರ್‌ ಚುನಾವಣೆ

Next Post
ಮಂಗಳೂರು: ಸೆ.9ರಂದು ಮೇಯರ್, ಉಪಮೇಯರ್ ಚುನಾವಣೆ

ಮಂಗಳೂರು :ಇಂದು ಮೇಯರ್‌, ಉಪಮೇಯರ್‌ ಚುನಾವಣೆ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.