Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಶಾಲೆಯಲ್ಲಿ ಪೂಜೆ-ಶಾಖೆ ನಡೆಸುವಂತಿಲ್ಲ.’ 39 ಆರೆಸ್ಸೆಸ್‌ ಕಾರ್ಯಕರ್ತರ ಬಂಧಿಸಿದ ತಮಿಳುನಾಡು ಸರ್ಕಾರ!

    ಗಾಂಧಿಯನ್ನು ಹತ್ಯೆಗೈದ ಸಂಘಟನೆ ಶತಮಾನೋತ್ಸವ ಆಚರಿಸುತ್ತಿದೆ, ಇದು ದೇಶದ ಅತ್ಯಂತ ದೊಡ್ಡ ದುರಂತ: ಬಿಕೆ ಹರಿಪ್ರಸಾದ್

    ಇಸ್ರೇಲ್ ಬೆದರಿಕೆಗಳ ನಡುವೆಯೂ ಗಾಝಾ ತೀರ ಸಮೀಪಿಸುತ್ತಿರುವ ‘ಸುಮುದ್ ಫ್ಲೋಟಿಲ್ಲಾ’

    ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರ ನಾಣ್ಯದ ಮೇಲಿದೆ..’ ಆರೆಸ್ಸೆಸ್‌ ಶತಮಾನೋತ್ಸವಕ್ಕೆ ವಿಶೇಷ ನಾಣ್ಯ ರಿಲೀಸ್‌ ಮಾಡಿದ ಮೋದಿ!

    Update Google Chrome: ಭಾರತದ ಗೂಗಲ್ ಕ್ರೋಮ್ ಬಳಕೆದಾರರಿಗೆ ವಾರ್ನಿಂಗ್, ತಕ್ಷಣ ಅಪ್‌ಡೇಟ್‌ಗೆ ಸೂಚನೆ

    ವಿಶ್ವದ ದೊಡ್ಡಣ್ಣ ಅಮೆರಿಕಾದ ಸರ್ಕಾರವೇ ಬಂದ್‌! ಸರ್ಕಾರದ ಖರ್ಚುಗಳೆಲ್ಲಾ ಸಂಪೂರ್ಣ ಬಂದ್‌!

    ಫಿಲಿಪಿನ್ಸ್‌ನಲ್ಲಿ ಪ್ರಬಲ ಭೂಕಂಪ – 31 ಮಂದಿ ಸಾವು

    ಬಿಹಾರ ಮತದಾರರ ಪಟ್ಟಿಯಿಂದ 65 ಲಕ್ಷ ಹೆಸರು ಡಿಲೀಟ್ – ಅಂತಿಮ ಪಟ್ಟಿ ರಿಲೀಸ್

    ಬಿಗ್‌ಬಾಸ್​ಗೆ ಎಂಟ್ರಿ ದಿನವೇ ಎಲಿಮಿನೇಷನ್‌.. ರಕ್ಷಿತಾರನ್ನ ಹೊರಗೆ ಕಳಿಸಿದ್ದಕ್ಕೆ ಅಸಮಾಧಾನ!

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಶಾಲೆಯಲ್ಲಿ ಪೂಜೆ-ಶಾಖೆ ನಡೆಸುವಂತಿಲ್ಲ.’ 39 ಆರೆಸ್ಸೆಸ್‌ ಕಾರ್ಯಕರ್ತರ ಬಂಧಿಸಿದ ತಮಿಳುನಾಡು ಸರ್ಕಾರ!

    ಗಾಂಧಿಯನ್ನು ಹತ್ಯೆಗೈದ ಸಂಘಟನೆ ಶತಮಾನೋತ್ಸವ ಆಚರಿಸುತ್ತಿದೆ, ಇದು ದೇಶದ ಅತ್ಯಂತ ದೊಡ್ಡ ದುರಂತ: ಬಿಕೆ ಹರಿಪ್ರಸಾದ್

    ಇಸ್ರೇಲ್ ಬೆದರಿಕೆಗಳ ನಡುವೆಯೂ ಗಾಝಾ ತೀರ ಸಮೀಪಿಸುತ್ತಿರುವ ‘ಸುಮುದ್ ಫ್ಲೋಟಿಲ್ಲಾ’

    ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರ ನಾಣ್ಯದ ಮೇಲಿದೆ..’ ಆರೆಸ್ಸೆಸ್‌ ಶತಮಾನೋತ್ಸವಕ್ಕೆ ವಿಶೇಷ ನಾಣ್ಯ ರಿಲೀಸ್‌ ಮಾಡಿದ ಮೋದಿ!

    Update Google Chrome: ಭಾರತದ ಗೂಗಲ್ ಕ್ರೋಮ್ ಬಳಕೆದಾರರಿಗೆ ವಾರ್ನಿಂಗ್, ತಕ್ಷಣ ಅಪ್‌ಡೇಟ್‌ಗೆ ಸೂಚನೆ

    ವಿಶ್ವದ ದೊಡ್ಡಣ್ಣ ಅಮೆರಿಕಾದ ಸರ್ಕಾರವೇ ಬಂದ್‌! ಸರ್ಕಾರದ ಖರ್ಚುಗಳೆಲ್ಲಾ ಸಂಪೂರ್ಣ ಬಂದ್‌!

    ಫಿಲಿಪಿನ್ಸ್‌ನಲ್ಲಿ ಪ್ರಬಲ ಭೂಕಂಪ – 31 ಮಂದಿ ಸಾವು

    ಬಿಹಾರ ಮತದಾರರ ಪಟ್ಟಿಯಿಂದ 65 ಲಕ್ಷ ಹೆಸರು ಡಿಲೀಟ್ – ಅಂತಿಮ ಪಟ್ಟಿ ರಿಲೀಸ್

    ಬಿಗ್‌ಬಾಸ್​ಗೆ ಎಂಟ್ರಿ ದಿನವೇ ಎಲಿಮಿನೇಷನ್‌.. ರಕ್ಷಿತಾರನ್ನ ಹೊರಗೆ ಕಳಿಸಿದ್ದಕ್ಕೆ ಅಸಮಾಧಾನ!

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ

Update Google Chrome: ಭಾರತದ ಗೂಗಲ್ ಕ್ರೋಮ್ ಬಳಕೆದಾರರಿಗೆ ವಾರ್ನಿಂಗ್, ತಕ್ಷಣ ಅಪ್‌ಡೇಟ್‌ಗೆ ಸೂಚನೆ

editor tv by editor tv
October 1, 2025
in ಸುದ್ದಿ
0
1.9k
VIEWS
Share on FacebookShare on TwitterShare on Whatsapp

Published : Oct 01 2025, 04:18 PM IST

Google Chrome

Google Chrome

ಭಾರತದ ಗೂಗಲ್ ಕ್ರೋಮ್ ಬಳಕೆದಾರರಿಗೆ ವಾರ್ನಿಂಗ್, ತಕ್ಷಣ ಅಪ್‌ಡೇಟ್‌ಗೆ ಸೂಚನೆ ನೀಡಲಾಗಿದೆ. ಕ್ರೋಮ್ ಬಳಕೆದಾರರಿಗೆ ಗೂಗಲ್ ಕೊಟ್ಟ ಸೂಚನೆಗೆ ಕಾರಣವೇನು? ಕ್ರೋಮ್ ಬಳಸುತ್ತಿರುವವರಿಗೆ ಅಪಾಯವಿದೆಯಾ?

ನವದೆಹಲಿ (ಅ.01) ಮೊಬೈಲ್, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಸೇರಿದಂತೆ ಯಾವುದೇ ಗ್ಯಾಜೆಟ್ಸ್ ಬಳಸುತ್ತಿರುವ ಜನರು ಗೂಗಲ್ ಕ್ರೋಮ್ ಬಳಸುತ್ತಾರೆ. ಆದರೆ ಇದೇ ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಕ್ರೋಮ್ ಬಳಸುತ್ತಿರುವ ಎಲ್ಲಾ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ತಕ್ಷಣವೇ ಕ್ರೋಮ್ ಅಪ್‌ಡೇಟ್ ಮಾಡಲು ಸೂಚಿಸಿದೆ. ಹೈ ಸೆಕ್ಯೂರಿಟಿ ರಿಸ್ಕ್ ಸಮಸ್ಯೆಗಳು ಎದುರಾಗಿದೆ. ಇದರ ಪರಿಣಾಮ ಕ್ರೋಮ್ ಅಪ್‌ಡೇಟ್ ಉಪಯುಕ್ತ ಎಂದು ಸೂಚಿಸಿದೆ. ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ಟೀಂ (CERT-In) ಈ ಕುರಿತು ಮಹತ್ವದ ಎಚ್ಚರಿಕೆ ನೀಡಿದೆ. ಅಪ್‌ಡೇಟ್ ಮಾಡದೇ ಬಳಕೆ ಮಾಡಿದರೆ ನಿಮ್ಮ ಡೇಟಾವನ್ನು ಹ್ಯಾಕರ್ಸ್ ಕದಿಯುವ ಸಾಧ್ಯತೆ ಇದೆ.

ಕ್ರೋಮ್ ಡೆಸ್ಕ್‌ಟಾಪ್‌ನಲ್ಲಿ ಸಮಸ್ಯೆ

ಗೂಗಲ್ ಕ್ರೋಮ್ ಡೆಸ್ಕ್‌ಟಾಪ್‌ನಲ್ಲಿ ಸೆಕ್ಯೂರಿಟಿ ಸಮಸ್ಯೆಗಳು ಎದುರಾಗಿದೆ ಎಂದು CERT-In ಹೇಳಿದೆ. ವಿಂಡೋಸ್, ಮ್ಯಾಕ್ಒಎಸ್ ಹಾಗೂ ಲಿನಕ್ಸ್ ಪ್ಲಾಟ್‌ಫಾರ್ಮ್ ಕೂಡ ರಿಸ್ಕ್‌ನಲ್ಲಿದ ಎಂದಿದೆ. ಹ್ಯಾಕರ್ಸ್ ಸುಲಭವಾಗಿ ಆರ್ಟಿಬಿಟರಿ ಕೋಡ್ ಮೂಲಕ ಮಾಹಿತಿ, ಡೇಟಾಗಳನ್ನು ಕದಿಯುವ ಸಾದ್ಯತೆ ಹೆಚ್ಚಿದೆ ಎಂದು CERT-In ಹೇಳಿದೆ. ಸೆಕ್ಯೂರಿಟಿ ರಿಸ್ಕ್ ಎದುರಾಗಿರುವ ಕಾರಣ ಹ್ಯಾಕರ್ಸ್ ಸುಲಭಾಗಿ ಡೇಟಾಗಳನ್ನು ಕದಿಯುವ ಸಾಧ್ಯೆತಗೆಳಿವೆ ಎಂದಿದೆ.

ಕ್ರೋಮ್ ಬಳಕೆದಾರರ ಪೈಕಿ ಯಾರಿಗೆಲ್ಲಾ ಈ ಸೆಕ್ಯೂರಿಟಿ ರಿಸ್ಕ್ ಸಮಸ್ಯೆ ಇದೆ

  • ಗೂಗಲ್ ಕ್ರೋಮ್ ಬಳಸುವ ವಿಂಡೋಸ್ ಹಾಗೂ ಮ್ಯಾಕ್‌ಗಗಳಲ್ಲಿ ಗೂಗಲ್ ಕ್ರೋಮ್ 140.0.7339.207/.208 ವರ್ಶಗಳಲ್ಲಿ ಸಮಸ್ಯೆ ಇದೆ.
  • ಲಿನಕ್ಸ್‌ನಲ್ಲಿ ಬಳಸುವ ಗೂಗೂಲ್ ಕ್ರೋಮ್ 140.0.7339.207 ವರ್ಶನ್‌ನಲ್ಲೂ ಸೆಕ್ಯೂರಿಟಿ ಸಮಸ್ಯೆಗಳಿವೆ

ಕ್ರೋಮ್ ವಿ8 ಎಂಜಿನ್‌ನಲ್ಲಿ ಸೆಕ್ಯೂರಿಟಿ ರಿಸ್ಕ್ ಕಾಣಿಸಿಕೊಂಡಿರುವ ಕಾರಣ ಬಳಕೆದಾರರ ಮಾಹಿತಿ, ವೈಯುಕ್ತಿಕ ಡೇಟಾಗಳನ್ನು ಹ್ಯಾಕರ್ಸ್ ಸುಲಭವಾಗಿ ಕಲೆಹಾಕುವ ಸಾದ್ಯತೆ ಇದೆ. ಇದು ಬಳಕೆದಾರರಿಗೆ ಗೊತ್ತಿಲದೆ ಈ ರೀತಿಯ ಸೆಕ್ಯೂರಿಟಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕ್ರೋಮ್ ಬಳಕೆದಾರರು ಏನು ಮಾಡಬೇಕು

CERT-In ವರದಿ ಪ್ರಕಾರ, ಗಗೂಲ್ ಕ್ರೋಮ್ ಬಳೆಕೆದಾರರು ತಮ್ಮ ಕ್ರೋಮ್ ಬ್ರೌಸರ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು, ಇಲ್ಲದಿದ್ದರೆ, ಹ್ಯಾಕರ್ಸ್ ದಾಳಿಯಾಗುವ ಸಾಧ್ಯತೆ ಇದೆ. ಕ್ರೋಮ್ ಅಪ್‌ಡೇಟ್ ಮಾಡುವ ಮೂಲಕ ಹ್ಯಾಕರ್ಸ್ ದಾಳಿಯಿಂದ ದೂರವಿರಬಹುದು. ಗೂಗಲ್ ಕ್ರೋಮ್ ಅತೀ ಹೆಚ್ಚು ಬಳಸುವ ಸರ್ಜ್ ಎಂಜಿನ್. ದೇಶ ವಿದೇಶಗಳಲ್ಲಿ ಕ್ರೋಮ್ ಬಳಕೆದಾರರು ಸಂಖ್ಯೆ ದುಪ್ಪಟ್ಟಿದೆ. ಹೀಗಾಗಿ ಕ್ರೋಮ್‌ನಲ್ಲಿನ ಸಣ್ಣ ತಪ್ಪು ಪರಿಣಾಮ ದೊಡ್ಡದಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಗಗೂಲ್ ಮೂಲಕ ಅಧಿಕೃತವಲ್ಲದ, ಗೊತ್ತಿಲ್ಲದ ಲಿಂಕ್ ಕ್ಲಿಕ್ ಮಾಡಬೇಡಿ. ಸಮಸ್ಯೆಗಳು ಕಂಡು ಬಂದರೆ ಸಾಹಸ ಮಾಡಬೇಡಿ, ತಜ್ಞರ ಸಹಾಯ ಪಡೆದುಕೊಳ್ಳಿ. ಒಂದು ಬಾರಿಗೆ ಹಲವು ಸಮಸ್ಯೆ ಸೃಷ್ಟಿಸಿಕೊಳ್ಳಬೇಡಿ.

Previous Post

ವಿಶ್ವದ ದೊಡ್ಡಣ್ಣ ಅಮೆರಿಕಾದ ಸರ್ಕಾರವೇ ಬಂದ್‌! ಸರ್ಕಾರದ ಖರ್ಚುಗಳೆಲ್ಲಾ ಸಂಪೂರ್ಣ ಬಂದ್‌!

Next Post

ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರ ನಾಣ್ಯದ ಮೇಲಿದೆ..’ ಆರೆಸ್ಸೆಸ್‌ ಶತಮಾನೋತ್ಸವಕ್ಕೆ ವಿಶೇಷ ನಾಣ್ಯ ರಿಲೀಸ್‌ ಮಾಡಿದ ಮೋದಿ!

Next Post

ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರ ನಾಣ್ಯದ ಮೇಲಿದೆ..' ಆರೆಸ್ಸೆಸ್‌ ಶತಮಾನೋತ್ಸವಕ್ಕೆ ವಿಶೇಷ ನಾಣ್ಯ ರಿಲೀಸ್‌ ಮಾಡಿದ ಮೋದಿ!

Leave a Reply Cancel reply

Your email address will not be published. Required fields are marked *

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.