Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಬಂಟ್ವಾಳ : ತಲ್ವಾರ್ ದಾಳಿ  ಸುಳ್ಳೆಂದು ಆರೋಪಿಸಿ ಬಂಧಿತನಾಗಿದ್ದ ಉಮ್ಮರ್ ಫಾರೂಕ್ ಸಜಿಪರವರಿಗೆ ಜಾಮೀನು ಮಂಜೂರು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಬಂಟ್ವಾಳ : ತಲ್ವಾರ್ ದಾಳಿ  ಸುಳ್ಳೆಂದು ಆರೋಪಿಸಿ ಬಂಧಿತನಾಗಿದ್ದ ಉಮ್ಮರ್ ಫಾರೂಕ್ ಸಜಿಪರವರಿಗೆ ಜಾಮೀನು ಮಂಜೂರು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ

ಇರಾನ್ ಜೊತೆಗಿನ ಯುದ್ಧದಲ್ಲಿ ಇಸ್ರೇಲ್​ಗೆ ಭಾರೀ ಆರ್ಥಿಕ ಹೊರೆ -ಪ್ರತಿದಿನ ಎಷ್ಟು ಕೋಟಿ ರೂ ಖರ್ಚು ಆಗ್ತಿದೆ..?

editor tv by editor tv
June 21, 2025
in ಸುದ್ದಿ
0
1.9k
VIEWS
Share on FacebookShare on TwitterShare on Whatsapp
https://newsfirstlive.com/wp-content/uploads/2025/06/IRAN.jpg

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ 9 ದಿನಗಳಿಂದ ನಡೆಯುತ್ತಿದೆ. ಇಸ್ರೇಲ್ ವಾಯುದಾಳಿ ನಡೆಸ್ತಿದ್ರೆ, ಇರಾನ್ ಮಿಸೈಲ್​​ಗಳ ಮಳೆಯನ್ನೇ ಸುರಿಸ್ತಿದೆ.. ಸಾವು-ನೋವುಗಳ ಮೃದಂಗ ಬಾರಿಸ್ತಿದೆ.. ಇಡೀ ಜಗತ್ತು ಮಧ್ಯಪ್ರಾಚ್ಯದ ಈ ಭಯಾನಕದ ಯುದ್ಧದ ದೃಶ್ಯಗಳನ್ನ ವೀಕ್ಷಿಸ್ತಿದೆ..

8 ದಿನಗಳಲ್ಲಿ ಇಸ್ರೇಲ್​ ಮೇಲೆ 500ಕ್ಕೂ ಹೆಚ್ಚು ಮಿಸೈಲ್​ ದಾಳಿ!

ಮೊನ್ನೆಯಷ್ಟೆ ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಬೀರ್‌ಶೆಬಾ ನಗರದ ಸೊರೊಕಾ ಆಸ್ಪತ್ರೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು.. ಈ ಬೆನ್ನಲ್ಲೆ ಇರಾನ್​ನ ಕ್ಷಿಪಣಿಯೊಂದು ಡೇಕೇರ್ ಕೇಂದ್ರಕ್ಕೂ ನುಗ್ಗಿದೆ.. ಇರಾನ್​ ನಡೆಸಿದ ಕ್ಷಿಪಣಿ ದಾಳಿಯ ವಿಡಿಯೋವನ್ನ ಇಸ್ರೇಲಿ ಸೇನೆ ಹಂಚಿಕೊಂಡಿದೆ.. ಇತ್ತ, ಇಸ್ರೇಲ್ ಸೇನೆಯು 3 ಮುಖಾಮುಖಿ ಕ್ಷಿಪಣಿ ಉಡಾವಣಾ ಸಾಧನಗಳನ್ನ ಧ್ವಂಸಗೊಳಿಸಿದ್ದಾಗಿ ಹೇಳಿದೆ..

ಈ ಯುದ್ಧದಲ್ಲಿ ಈವರೆಗೆ ಇರಾನ್​ 500ಕ್ಕೂ ಹೆಚ್ಚು ಕ್ಷಿಪಣಿಗಳನ್ನ ಇಸ್ರೇಲ್​​ ಮೇಲೆ ಹಾರಿಸಿದೆ.. ಕಳೆದ ಎರಡು ದಿನದ ಹಿಂದೆ 35 ಮಿಸೈಲ್​​​ ಹಾರಿಸಿದ್ದ ಇರಾನ್​​, ಕಳೆದ ಶುಕ್ರವಾರದಿಂದ ಈವರೆಗೆ 520 ಕ್ಷಿಪಣಿಗಳು ನುಗ್ಗಿಸಿದೆ.. ಮುಖ್ಯವಾಗಿ ಇಸ್ರೇಲ್ ಆಕ್ರಮಿತ ಪ್ರದೇಶಗಳ ಮೇಲೂ ಇರಾನ್​​​ನ ಮಿಸೈಲ್​​​ಗಳನ್ನ ಸುರಿಸಿದೆ.. ಇಸ್ರೇಲ್​​​ನ ಹೈಫಾ ನಗರದ ಮೇಲಂತು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಅಪ್ಪಳಿಸಿವೆ..

ಇರಾಕ್​, ಸಿರಿಯಾ-ಜೋರ್ಡಾನ್​ ವಾಯುಗಡಿಯಲ್ಲಿ ಆರ್ಭಟ

ಈ ಯುದ್ಧ ಕೇವಲ ಇರಾನ್​ ಮತ್ತು ಇಸ್ರೇಲ್​ಗೆ ಸೀಮಿತವಾಗಿಲ್ಲ.. ಅದು ಮಧ್ಯಪ್ರಾಚ್ಯಗಳ ಇತರ ದೇಶಗಳ ಸೀಮೆಗಳ ಉಲ್ಲಂಘನೆ ಆಗುವ ಸಾಧ್ಯತೆ ಇದೆ.. ನಿನ್ನೆ ಸರಿ ಸುಮಾರು 50 ಇಸ್ರೇಲ್​ ಯುದ್ಧ ವಿಮಾನಗಳು ನಮ್ಮ ವಾಯುಪ್ರದೇಶವನ್ನ ಉಲ್ಲಂಘಿಸಿವೆ ಅಂತ ಇರಾಕ್ ಆರೋಪಿಸಿದೆ.. ಬಸ್ರಾ, ನಜಾಫ್ ಮತ್ತು ಕರ್ಬಲಾ ನಗರಗಳ ಮೇಲೆ ಹಾರಾಡಿವೆ.. ಸಿರಿಯನ್-ಜೋರ್ಡಾನ್ ಗಡಿ ಪ್ರದೇಶಗಳಲ್ಲೂ ಇಸ್ರೇಲ್​ ಯುದ್ಧ ವಿಮಾನಗಳ ಆರ್ಭಟ ಕಾಣಿಸಿದೆ..

ಇಸ್ರೇಲ್​​​ ಪರವಾಗಿ ಯುದ್ಧರಂಗಕ್ಕೆ ಅಮೆರಿಕಾ ರಂಗಪ್ರವೇಶದ ಬಗ್ಗೆ ಗೊಂದಲ ಮುಂದುವರಿದಿದೆ.. ಅಮೆರಿಕಾದ ಈ ನಡೆ ಬಗ್ಗೆ ವಿಶ್ವದಲ್ಲಿ ಕುತೂಹಲಕ್ಕೆ ಕಾರಣ ಆಗಿದೆ.. ಇಸ್ರೇಲ್​ನ್ನ ಒಂಟಿಯಾಗಿ ಯುದ್ಧಕ್ಕೆ ನುಗ್ಗಿಸಿ ಸೈಲೆಂಟ್​​ ಆಯ್ತಾ ಅನ್ನೋ ಚರ್ಚೆ ನಡೀತಿದೆ.. ಆದ್ರೆ, ನಿನ್ನೆ ಶ್ವೇತಭವನದಲ್ಲಿ ಉನ್ನತ ಅಧಿಕಾರಿಗಳ ಜೊತೆ ಅಧ್ಯಕ್ಷ ಟ್ರಂಪ್​​​​, ರಾಷ್ಟ್ರೀಯ ಭದ್ರತಾ ಸಭೆಯನ್ನ ನಡೆಸಿದ್ದಾರೆ.. ಅಮೆರಿಕಾ ಮಧ್ಯಪ್ರವೇಶಿಸದಿರಲು ನಿರ್ಧರಿಸಿದರೆ ಇಸ್ರೇಲ್ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಿದ್ಧ.. ಏನು ಮಾಡಬೇಕೆಂದು ನಮಗೆ ತಿಳಿದಿದೆ ಅಂತ ಇಸ್ರೇಲ್ ಐಸಾಕ್ ಹೆರ್ಜಾಗ್ ಹೇಳಿದ್ದಾರೆ..

ಈ ಹೇಳಿಕೆ ಹೊರಬಿದ್ದ ಕೆಲವೇ ಘಂಟೆಗಳಲ್ಲಿ 60ಕ್ಕೂ ಹೆಚ್ಚು ಇಸ್ರೇಲ್​​ ಫೈಟರ್​​​ಜೆಟ್​​ಗಳು ಆಗಸದಲ್ಲಿ ಘೀಳಿಟ್ಟವು.. ಟೆಹ್ರಾನ್‌ನ ಹೃದಯಭಾಗಕ್ಕೆ ನುಗ್ಗಿದ ಜೆಟ್​​ಗಳು, ಬಹು ಮಿಲಿಟರಿ ಬೇಸ್​​​ಗಳ ಮೇಲೆ ಬಾಂಬ್​​ಗಳ ಮಳೆ ಸುರಿಸಿದ್ದಾಗಿ ಇಸ್ರೇಲ್​ ಹೇಳ್ಕೊಂಡಿದೆ.. ಟೆಹ್ರಾನ್​​ನಲ್ಲಿ ಶುಕ್ರವಾರ ರಾತ್ರಿ 8:45ಕ್ಕೆ ಭಾರೀ ಸ್ಫೋಟ ಕೇಳಿಸಿದೆ.. ನೈಋತ್ಯ ಇರಾನ್‌ನ ಖುಜೆಸ್ತಾನ್ ಪ್ರಾಂತ್ಯದಲ್ಲಿ ಹಲವಾರು ಸ್ಫೋಟಗಳು ವರದಿಯಾಗಿದೆ..

ಯುದ್ಧ ಹೊರೆ!

  • ಇರಾನ್ ಜೊತೆಗಿನ ಯುದ್ಧದಲ್ಲಿ ಇಸ್ರೇಲ್​ಗೆ ಭಾರೀ ಆರ್ಥಿಕ ಹೊರೆ
  •  ಪ್ರತಿದಿನ ಸುಮಾರು 6 ಸಾವಿರದ 300 ಕೋಟಿ ರೂಪಾಯಿ ಖರ್ಚು
  •  ಕಳೆದ 8 ದಿನದಲ್ಲಿ ಸುಮಾರು 50 ಸಾವಿರ ಕೋಟಿ ರೂಪಾಯಿ ವ್ಯಯ
  •  ಯುದ್ಧದ ಮೊದಲ 2 ದಿನದಲ್ಲಿ ₹12 ಸಾವಿರದ 200 ಕೋಟಿ ಖರ್ಚು
  •  ವಾಯುದಾಳಿ, ಕ್ಷಿಪಣಿ ಮತ್ತು ಮದ್ದುಗುಂಡುಗಳಿಗಾಗಿ ಇಸ್ರೇಲ್​​​ ವೆಚ್ಚ
  • ವಾಯು ರಕ್ಷಣಾ ವ್ಯವಸ್ಥೆಗೂ ಸಾಕಷ್ಟು ಹಣ ವ್ಯಯಿಸ್ತಿರುವ ಇಸ್ರೇಲ್​​

ಒಟ್ಟಾರೆ, ಒಂದ್ಕಡೆ ಯುದ್ಧ ನಡೀತಿದೆ.. ಯುದ್ಧತಂತ್ರ ಕೇವಲ ರಣರಂಗದಲ್ಲಿ ಮಾತ್ರವಲ್ಲ, ಸಂಧಾನ ಮಾತುಕತೆಯ ಟೇಬಲ್​ ಮೇಲೂ ಆಗ್ತಿದೆ.

Previous Post

100 ಪ್ರಯಾಣಿಕರಿದ್ದ ಏರ್​ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ.. 9 ವಿಮಾನಗಳ ಹಾರಟ ರದ್ದು!

Next Post

ನೀಟ್ ಅಂಕಪಟ್ಟಿಯನ್ನೇ ನಕಲಿ ಮಾಡಿದ ವಿದ್ಯಾರ್ಥಿ: ಊರಿಗೇ ಮಕ್ಮಲ್ ಟೋಪಿ ಹಾಕಿದ ಶಿಕ್ಷಕಿಯ ಮಗ

Next Post
ನೀಟ್ ಅಂಕಪಟ್ಟಿಯನ್ನೇ ನಕಲಿ ಮಾಡಿದ ವಿದ್ಯಾರ್ಥಿ: ಊರಿಗೇ ಮಕ್ಮಲ್ ಟೋಪಿ ಹಾಕಿದ ಶಿಕ್ಷಕಿಯ ಮಗ

ನೀಟ್ ಅಂಕಪಟ್ಟಿಯನ್ನೇ ನಕಲಿ ಮಾಡಿದ ವಿದ್ಯಾರ್ಥಿ: ಊರಿಗೇ ಮಕ್ಮಲ್ ಟೋಪಿ ಹಾಕಿದ ಶಿಕ್ಷಕಿಯ ಮಗ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.