Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಶಾಲೆಯಲ್ಲಿ ಪೂಜೆ-ಶಾಖೆ ನಡೆಸುವಂತಿಲ್ಲ.’ 39 ಆರೆಸ್ಸೆಸ್‌ ಕಾರ್ಯಕರ್ತರ ಬಂಧಿಸಿದ ತಮಿಳುನಾಡು ಸರ್ಕಾರ!

    ಗಾಂಧಿಯನ್ನು ಹತ್ಯೆಗೈದ ಸಂಘಟನೆ ಶತಮಾನೋತ್ಸವ ಆಚರಿಸುತ್ತಿದೆ, ಇದು ದೇಶದ ಅತ್ಯಂತ ದೊಡ್ಡ ದುರಂತ: ಬಿಕೆ ಹರಿಪ್ರಸಾದ್

    ಇಸ್ರೇಲ್ ಬೆದರಿಕೆಗಳ ನಡುವೆಯೂ ಗಾಝಾ ತೀರ ಸಮೀಪಿಸುತ್ತಿರುವ ‘ಸುಮುದ್ ಫ್ಲೋಟಿಲ್ಲಾ’

    ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರ ನಾಣ್ಯದ ಮೇಲಿದೆ..’ ಆರೆಸ್ಸೆಸ್‌ ಶತಮಾನೋತ್ಸವಕ್ಕೆ ವಿಶೇಷ ನಾಣ್ಯ ರಿಲೀಸ್‌ ಮಾಡಿದ ಮೋದಿ!

    Update Google Chrome: ಭಾರತದ ಗೂಗಲ್ ಕ್ರೋಮ್ ಬಳಕೆದಾರರಿಗೆ ವಾರ್ನಿಂಗ್, ತಕ್ಷಣ ಅಪ್‌ಡೇಟ್‌ಗೆ ಸೂಚನೆ

    ವಿಶ್ವದ ದೊಡ್ಡಣ್ಣ ಅಮೆರಿಕಾದ ಸರ್ಕಾರವೇ ಬಂದ್‌! ಸರ್ಕಾರದ ಖರ್ಚುಗಳೆಲ್ಲಾ ಸಂಪೂರ್ಣ ಬಂದ್‌!

    ಫಿಲಿಪಿನ್ಸ್‌ನಲ್ಲಿ ಪ್ರಬಲ ಭೂಕಂಪ – 31 ಮಂದಿ ಸಾವು

    ಬಿಹಾರ ಮತದಾರರ ಪಟ್ಟಿಯಿಂದ 65 ಲಕ್ಷ ಹೆಸರು ಡಿಲೀಟ್ – ಅಂತಿಮ ಪಟ್ಟಿ ರಿಲೀಸ್

    ಬಿಗ್‌ಬಾಸ್​ಗೆ ಎಂಟ್ರಿ ದಿನವೇ ಎಲಿಮಿನೇಷನ್‌.. ರಕ್ಷಿತಾರನ್ನ ಹೊರಗೆ ಕಳಿಸಿದ್ದಕ್ಕೆ ಅಸಮಾಧಾನ!

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಶಾಲೆಯಲ್ಲಿ ಪೂಜೆ-ಶಾಖೆ ನಡೆಸುವಂತಿಲ್ಲ.’ 39 ಆರೆಸ್ಸೆಸ್‌ ಕಾರ್ಯಕರ್ತರ ಬಂಧಿಸಿದ ತಮಿಳುನಾಡು ಸರ್ಕಾರ!

    ಗಾಂಧಿಯನ್ನು ಹತ್ಯೆಗೈದ ಸಂಘಟನೆ ಶತಮಾನೋತ್ಸವ ಆಚರಿಸುತ್ತಿದೆ, ಇದು ದೇಶದ ಅತ್ಯಂತ ದೊಡ್ಡ ದುರಂತ: ಬಿಕೆ ಹರಿಪ್ರಸಾದ್

    ಇಸ್ರೇಲ್ ಬೆದರಿಕೆಗಳ ನಡುವೆಯೂ ಗಾಝಾ ತೀರ ಸಮೀಪಿಸುತ್ತಿರುವ ‘ಸುಮುದ್ ಫ್ಲೋಟಿಲ್ಲಾ’

    ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರ ನಾಣ್ಯದ ಮೇಲಿದೆ..’ ಆರೆಸ್ಸೆಸ್‌ ಶತಮಾನೋತ್ಸವಕ್ಕೆ ವಿಶೇಷ ನಾಣ್ಯ ರಿಲೀಸ್‌ ಮಾಡಿದ ಮೋದಿ!

    Update Google Chrome: ಭಾರತದ ಗೂಗಲ್ ಕ್ರೋಮ್ ಬಳಕೆದಾರರಿಗೆ ವಾರ್ನಿಂಗ್, ತಕ್ಷಣ ಅಪ್‌ಡೇಟ್‌ಗೆ ಸೂಚನೆ

    ವಿಶ್ವದ ದೊಡ್ಡಣ್ಣ ಅಮೆರಿಕಾದ ಸರ್ಕಾರವೇ ಬಂದ್‌! ಸರ್ಕಾರದ ಖರ್ಚುಗಳೆಲ್ಲಾ ಸಂಪೂರ್ಣ ಬಂದ್‌!

    ಫಿಲಿಪಿನ್ಸ್‌ನಲ್ಲಿ ಪ್ರಬಲ ಭೂಕಂಪ – 31 ಮಂದಿ ಸಾವು

    ಬಿಹಾರ ಮತದಾರರ ಪಟ್ಟಿಯಿಂದ 65 ಲಕ್ಷ ಹೆಸರು ಡಿಲೀಟ್ – ಅಂತಿಮ ಪಟ್ಟಿ ರಿಲೀಸ್

    ಬಿಗ್‌ಬಾಸ್​ಗೆ ಎಂಟ್ರಿ ದಿನವೇ ಎಲಿಮಿನೇಷನ್‌.. ರಕ್ಷಿತಾರನ್ನ ಹೊರಗೆ ಕಳಿಸಿದ್ದಕ್ಕೆ ಅಸಮಾಧಾನ!

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ

ಉಡುಪಿ:ನಿನ್ನೆಯಿಂದ ಶಾಲಾರಂಭ ಜೊತೆಗೆ ಕೊರೊನಾ ಜಾಗೃತಿ ಸಂದೇಶ

editor tv by editor tv
January 2, 2021
in ಸುದ್ದಿ
0
1.9k
VIEWS
Share on FacebookShare on TwitterShare on Whatsapp

ಉಡುಪಿ: ಹೊಸ ವರ್ಷದ ಹೊತ್ತಿಗೇ ಶಾಲೆಗಳು ಪುನಾರಂಭಗೊಳ್ಳುತ್ತಿವೆ.
ಉಡುಪಿಯ ಹಲವೆಡೆ ಇಂದು ಬೆಳಿಗ್ಗೆ ಪ್ರೌಢಶಾಲೆ ವಿದ್ಯಾರ್ಥಿಗಳು
ಶಾಲೆಗಳಿಗೆ ತೆರಳುತ್ತಿರುವ ದೃಶ್ಯ ಕಂಡುಬಂತು.
ಸಾಮಾಜಿಕ ಅಂತರದ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು ಎಂಬ
ನಿಯಮ ಪಾಲಿಸಿ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಂತೆ ಶಾಲೆಗಳಿಗೆ ತೆರಳಿದರು.
ಕಾಪು ಸಮೀಪದ ಶಾಲೆಯೊಂದರ ಹೊರಗಡೆ ವಿದ್ಯಾರ್ಥಿಗಳು ಕೊರೊನಾ ಜಾಗೃತಿ ಯ
ಭಿತ್ತಿಪತ್ರ ಹಿಡಿದು ಜಾಗೃತಿ ಮೂಡಿಸಿದರು. ಜಿಲ್ಲೆಯ ಬೆರಳೆಣಿಕೆಯ ಶಾಲೆಗಳಲ್ಲಿ ಶಿಕ್ಷಕರಿಗೆ
ಕೊರೊನಾ ಇದ್ದ ಕಾರಣ ಅಲ್ಲಿ ಶಾಲೆ ಆರಂಭಗೊಂಡಿಲ್ಲ ಎಂಬ ವರ್ತಮಾನಗಳಿವೆ.
ಉಳಿದಂತೆ ಪ್ರೌಢಶಾಲೆ ವಿದ್ಯಾರ್ಥಿಗಳು ಶಾಲೆಗೆ ತೆರಳುವ ದೃಶ್ಯ ಅಲ್ಲಲ್ಲಿ ಕಂಡು ಬಂದಿದೆ

Previous Post

ಅಂತಾರಾಷ್ಟಿಯ ವಿಮಾನಗಳಿಗೆ ನಿರ್ಬಂಧ ಮುಂದುವರಿಸಿದ ಸೌದಿ ಅರೇಬಿಯಾ

Next Post

ಅತಂತ್ರ ಸ್ಥಿತಿಯಲ್ಲಿ ಗುರುಪುರ ಗ್ರಾಮ ಪಂಚಾಯತ್ : ಎಸ್ಡಿಪಿಐ ನಿರ್ಣಾಯಕ ಶಕ್ತಿ

Next Post

ಅತಂತ್ರ ಸ್ಥಿತಿಯಲ್ಲಿ ಗುರುಪುರ ಗ್ರಾಮ ಪಂಚಾಯತ್ : ಎಸ್ಡಿಪಿಐ ನಿರ್ಣಾಯಕ ಶಕ್ತಿ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.