Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    Breaking: ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭಾಷಣ.. ಬಿಗ್​​ ಅನೌನ್ಸ್​ಮೆಂಟ್​ ನಿರೀಕ್ಷೆ

    ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ

    ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ – 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿರೋ ಸರ್ವೇಯರ್ಸ್

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಮಾಹಿತಿ ಹಕ್ಕು ಕಾಯ್ದೆ | ತುಮಕೂರು ಜಿಲ್ಲೆಯಲ್ಲಿ 1,323 ಮೇಲ್ಮನವಿ ಬಾಕಿ: ಬದ್ರುದ್ದೀನ್ ಕೆ.ಮಾಣಿ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ, ನಾಲ್ವರು ಶಂಕಿತ ಉಗ್ರರು ವಶಕ್ಕೆ 

    ಸೋಲುವ ಭಯ.. ಒಮಾನ್​ ವಿರುದ್ಧ ಗೆಲ್ಲಲು ಹರಸಾಹಸಪಟ್ಟ ಸೂರ್ಯಕುಮಾರ್​ ಪಡೆ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    Breaking: ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭಾಷಣ.. ಬಿಗ್​​ ಅನೌನ್ಸ್​ಮೆಂಟ್​ ನಿರೀಕ್ಷೆ

    ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ

    ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ – 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿರೋ ಸರ್ವೇಯರ್ಸ್

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಮಾಹಿತಿ ಹಕ್ಕು ಕಾಯ್ದೆ | ತುಮಕೂರು ಜಿಲ್ಲೆಯಲ್ಲಿ 1,323 ಮೇಲ್ಮನವಿ ಬಾಕಿ: ಬದ್ರುದ್ದೀನ್ ಕೆ.ಮಾಣಿ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ, ನಾಲ್ವರು ಶಂಕಿತ ಉಗ್ರರು ವಶಕ್ಕೆ 

    ಸೋಲುವ ಭಯ.. ಒಮಾನ್​ ವಿರುದ್ಧ ಗೆಲ್ಲಲು ಹರಸಾಹಸಪಟ್ಟ ಸೂರ್ಯಕುಮಾರ್​ ಪಡೆ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ ರಾಷ್ಟ್ರೀಯ

120 ಜನ​ರಿಂದ ಯೋಧನ ಪತ್ನಿ ಅರೆ​ಬೆ​ತ್ತಲೆ ಮಾಡಿ ಹಲ್ಲೆ ಆರೋಪ: ಇದು ಕಟ್ಟುಕತೆ ಎಂದ ತಮಿಳುನಾಡು ಪೊಲೀಸ್‌

editor tv by editor tv
June 12, 2023
in ರಾಷ್ಟ್ರೀಯ
0
120 ಜನ​ರಿಂದ ಯೋಧನ ಪತ್ನಿ ಅರೆ​ಬೆ​ತ್ತಲೆ ಮಾಡಿ ಹಲ್ಲೆ ಆರೋಪ: ಇದು ಕಟ್ಟುಕತೆ ಎಂದ ತಮಿಳುನಾಡು ಪೊಲೀಸ್‌
1.9k
VIEWS
Share on FacebookShare on TwitterShare on Whatsapp

ಚೆನ್ನೈ (ಜೂನ್‌ 12, 2023): ತಮಿ​ಳು​ನಾ​ಡಿನ ತಿರು​ವಣ್ಣಾಮಲೈ​ನಲ್ಲಿ ಸೇನಾ ಯೋಧರೊಬ್ಬರ ಪತ್ನಿ​ಯನ್ನು 120 ಜನರು ಅರೆ​ಬೆ​ತ್ತಲೆ ಮಾಡಿ ಹಲ್ಲೆ ನಡೆ​ಸಿದ ಆರೋಪ ಕೇಳಿ​ಬಂದಿದೆ. ಖುದ್ದು ಯೋಧ ಪ್ರಭಾ​ಕ​ರನ್‌ ಈ ಆರೋಪ ಮಾಡಿ​ದ್ದಾರೆ. ಆದರೆ ಈ ಆರೋ​ಪ​ವನ್ನು ಪೊಲೀಸರು ನಿರಾ​ಕ​ರಿ​ಸಿದ್ದು, ‘ಇದು ಉತ್ಪ್ರೇ​ಕ್ಷಿತ ಕಟ್ಟು ಕತೆ’ ಎಂದು ಸ್ಪಷ್ಟನೆ ನೀಡಿ​ದ್ದಾ​ರೆ.

ಟ್ವಿಟ್ಟರ್‌ನಲ್ಲಿ ಲೆ.ಕ. ಎನ್‌.ತ್ಯಾಗ​ರಾ​ಜನ್‌ ಅವರು ವಿಡಿ​ಯೋ​ವೊಂದನ್ನು ಹಾಕಿದ್ದು, ಅದ​ರಲ್ಲಿ ಸೇನಾ ಯೋಧ ಹವಿ​ಲ್ದಾರ್‌ ಪ್ರಭಾ​ಕ​ರನ್‌ ಮಾತ​ನಾ​ಡಿ​ದ್ದಾರೆ. ‘ನನ್ನ ಪತ್ನಿ ತಿರುವಣ್ಣಾಮಲೈ​ನಲ್ಲಿ ಅಂಗಡಿ ನಡೆ​ಸು​ತ್ತಾಳೆ. ಅಲ್ಲಿ 120 ಗೂಂಡಾ​ಗಳು ಬಂದು ಅಂಗ​ಡಿ​ಯ​ಲ್ಲಿ​ನ ವಸ್ತು​ಗ​ಳನ್ನು ರಸ್ತೆಗೆ ಎಸೆ​ದಿ​ದ್ದಾರೆ. ನನ್ನ ಕುಟುಂಬಕ್ಕೆ ಚೂರಿ ತೋರಿಸಿ ಬೆದ​ರಿ​ಸಿ​ದ್ದಾರೆ ಹಾಗೂ ಪತ್ನಿ​ಯನ್ನು ಅರೆನ​ಗ್ನಗೊಳಿಸಿ ಭೀಕ​ರ​ವಾಗಿ ಹಲ್ಲೆ ಮಾಡಿ​ದ್ದಾರೆ. ದಯ​ಮಾಡಿ ತಮಿ​ಳು​ನಾಡಿ ಡಿಜಿಪಿ ಅವರು ಕ್ರಮ ಕೈಗೊ​ಳ್ಳ​ಬೇ​ಕು’ ಎಂದು ಕೋರಿ​ದ್ದಾ​ರೆ.

ಇದು ಸುಳ್ಳು- ಪೊಲೀಸರು:
ಆದರೆ ತಿರು​ವ​ಣ್ಣಾ​ಮ​ಲೈನ ಕಂಧ​ವ​ಸಾಲ್‌ ಠಾಣೆ ಪೊಲೀ​ಸರು ಈ ಆರೋಪ ನಿರಾ​ಕ​ರಿ​ಸಿ​ದ್ದಾ​ರೆ. ‘ಪ್ರ​ಭಾ​ಕ​ರನ್‌ ಅವರ ಮಾವ ಸೆಲ್ವ​ಮೂ​ರ್ತಿ 9.5 ಲಕ್ಷ ರೂ. ಲೀಸ್‌ ಮೇಲೆ ಅಂಗ​ಡಿ​ಯೊಂದನ್ನು ನಡೆ​ಸು​ತ್ತಿ​ದ್ದರು. ಲೀಸ್‌ ನೀಡಿದ್ದ ರಾಮು ಅವರು, ‘9.5 ಲಕ್ಷ ರೂ. ಮರ​ಳಿ​ಸು​ತ್ತೇವೆ. ಅಂಗ​ಡಿ​ಯನ್ನು ವಾಪಸ್‌ ಕೊಡಿ’ ಎಂದು ಕೇಳಿ​ದ್ದರು. ಮೊದಲು ‘ಹೂಂ’ ಎಂದಿದ್ದ ಸೆಲ್ವ​ಮೂ​ರ್ತಿ ನಂತರ ಇದಕ್ಕೆ ನಿರಾ​ಕ​ರಿ​ಸಿ​ದರು. 9.5 ಲಕ್ಷ ರೂ. ಕೊಡಲು ಹೋಗಿದ್ದ ರಾಮು​ವಿನ ಮೇಲೆ ಪ್ರಭಾ​ಕ​ರನ್‌ ಸೆಲ್ವ​ಮೂರ್ತಿ ಮಕ್ಕ​ಳು ಭೀಕರ ಹಲ್ಲೆ ಮಾಡಿ​ದರು. ಆಗ ರಸ್ತೆ​ಯಲ್ಲಿ ಹೋಗು​ತ್ತಿದ್ದ ಜನರು ರಾಮು ಪರ ನಿಂತರು ಹಾಗೂ ಅಂಗ​ಡಿ​ಯ​ಲ್ಲಿನ ವಸ್ತು​ಗ​ಳನ್ನು ರಸ್ತೆಗೆ ಎಸೆ​ದರು. ಈ ವೇಳೆ ಪ್ರಭಾ​ಕ​ರನ್‌ ಪತ್ನಿ ಹಾಗೂ ಆಕೆಯ ತಾಯಿ ಅಂಗ​ಡಿ​ಯಲ್ಲೇ ಇದ್ದರೂ ಅವ​ರಿಗೆ ಉದ್ರಿ​ಕ್ತರು ಏನೂ ಮಾಡ​ಲಿ​ಲ್ಲ’ ಎಂದು ಪೊಲೀ​ಸರು ಹೇಳಿದ್ದಾ​ರೆ.

ಆದರೆ ಮರು​ದಿನ ಪ್ರಭಾ​ಕ​ರನ್‌ ಪತ್ನಿ ಆಸ್ಪ​ತ್ರೆಗೆ ದಾಖ​ಲಾಗಿ ನನ್ನ ಮೇಲೆ ಹಲ್ಲೆ ಮಾಡ​ಲಾ​ಗಿದೆ ಎಂದು ಚಿಕಿ​ತ್ಸೆಗೆ ಕೋರಿ​ದ್ದಳು. ಆದರೆ ಆಕೆಯ ದೇಹದ ಮೇಲೆ ಯಾವುದೇ ಗಾಯ ಕಂಡು​ಬಂದಿಲ್ಲ. ಪ್ರಭಾ​ಕ​ರನ್‌ ಕಟ್ಟು ​ಕತೆ ಸೃಷ್ಟಿ​ಸಿ​ದ್ದಾ​ರೆ’ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾ​ರೆ. ಆದರೆ ಯೋಧನ ಕುಟುಂಬಕ್ಕೆ ನ್ಯಾಯ ದೊರ​ಕಿ​ಸಿ​ಕೊ​ಡು​ತ್ತೇವೆ ಎಂದು ತಮಿ​ಳು​ನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾ​ಮಲೈ ಹೇಳಿ​ದ್ದಾ​ರೆ.

Previous Post

Shakti Yojana: ಹೊಸದಾಗಿ 1,894 ಬಸ್​​ಗಳನ್ನು ಖರೀದಿಸಲು ರಾಜ್ಯ ಸಾರಿಗೆ ನಿಗಮ ಚಿಂತನೆ

Next Post

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದು ಮಾಡುತ್ತಿರುವ ನಿಂಗವ್ವ ಸಿದ್ದರಾಮಯ್ಯ ಬಗ್ಗೆ ಹೇಳಿದ್ದಿಷ್ಟು

Next Post
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದು ಮಾಡುತ್ತಿರುವ ನಿಂಗವ್ವ ಸಿದ್ದರಾಮಯ್ಯ ಬಗ್ಗೆ ಹೇಳಿದ್ದಿಷ್ಟು

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದು ಮಾಡುತ್ತಿರುವ ನಿಂಗವ್ವ ಸಿದ್ದರಾಮಯ್ಯ ಬಗ್ಗೆ ಹೇಳಿದ್ದಿಷ್ಟು

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.