Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಧರ್ಮಸ್ಥಳ ಪ್ರಕರಣ: ತಿಮರೋಡಿ-ಚಿನ್ನಯ್ಯ ಸಂಭಾಷಣೆಯ 8ನೇ ವಿಡಿಯೋ ಬಿಡುಗಡೆ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    Breaking: ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭಾಷಣ.. ಬಿಗ್​​ ಅನೌನ್ಸ್​ಮೆಂಟ್​ ನಿರೀಕ್ಷೆ

    ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ

    ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ – 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿರೋ ಸರ್ವೇಯರ್ಸ್

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಮಾಹಿತಿ ಹಕ್ಕು ಕಾಯ್ದೆ | ತುಮಕೂರು ಜಿಲ್ಲೆಯಲ್ಲಿ 1,323 ಮೇಲ್ಮನವಿ ಬಾಕಿ: ಬದ್ರುದ್ದೀನ್ ಕೆ.ಮಾಣಿ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ, ನಾಲ್ವರು ಶಂಕಿತ ಉಗ್ರರು ವಶಕ್ಕೆ 

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಧರ್ಮಸ್ಥಳ ಪ್ರಕರಣ: ತಿಮರೋಡಿ-ಚಿನ್ನಯ್ಯ ಸಂಭಾಷಣೆಯ 8ನೇ ವಿಡಿಯೋ ಬಿಡುಗಡೆ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    Breaking: ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭಾಷಣ.. ಬಿಗ್​​ ಅನೌನ್ಸ್​ಮೆಂಟ್​ ನಿರೀಕ್ಷೆ

    ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ

    ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ – 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿರೋ ಸರ್ವೇಯರ್ಸ್

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಮಾಹಿತಿ ಹಕ್ಕು ಕಾಯ್ದೆ | ತುಮಕೂರು ಜಿಲ್ಲೆಯಲ್ಲಿ 1,323 ಮೇಲ್ಮನವಿ ಬಾಕಿ: ಬದ್ರುದ್ದೀನ್ ಕೆ.ಮಾಣಿ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ, ನಾಲ್ವರು ಶಂಕಿತ ಉಗ್ರರು ವಶಕ್ಕೆ 

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ ಕರಾವಳಿ

ಫಾಝಿಲ್ ಹತ್ಯೆಯ ಸೂತ್ರಧಾರ ಶರಣ್ ಪಂಪೈಲ್ ಬಹಿರಂಗ ವೇದಿಕೆಯಲ್ಲಿ ಕೊಲೆಯನ್ನು ಸಮರ್ಥಿಸಿ ಇನ್ನಷ್ಟು ಕೊಲೆಗೆ ಪ್ರೇರಣೆ ನೀಡಿದರು ಆತನ ಬಂಧನ ಯಾಕಿಲ್ಲ? ಎಸ್‌ಡಿಪಿಐ ಆಕ್ರೋಶ

editor tv by editor tv
January 30, 2023
in ಕರಾವಳಿ, ಸುದ್ದಿ
0
ಫಾಝಿಲ್ ಹತ್ಯೆಯ ಸೂತ್ರಧಾರ ಶರಣ್ ಪಂಪೈಲ್ ಬಹಿರಂಗ ವೇದಿಕೆಯಲ್ಲಿ ಕೊಲೆಯನ್ನು ಸಮರ್ಥಿಸಿ ಇನ್ನಷ್ಟು ಕೊಲೆಗೆ ಪ್ರೇರಣೆ ನೀಡಿದರು ಆತನ ಬಂಧನ ಯಾಕಿಲ್ಲ? ಎಸ್‌ಡಿಪಿಐ ಆಕ್ರೋಶ
1.9k
VIEWS
Share on FacebookShare on TwitterShare on Whatsapp

▪️ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಚೋದನಕಾರಿ ಭಾಷಣ ಮಾಡಿದ ಈ ಕೊಲೆಗಡುಕನ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ

ಮಂಗಳೂರು: ಫಾಝಿಲ್ ಹತ್ಯೆಯ ಸೂತ್ರಧಾರ ಹಾಗೂ ಪ್ರಚೋದನಕಾರಿ ಭಾಷಣ ಮೂಲಕ ಕುಖ್ಯಾತಿ ಪಡೆದು ಜಿಲ್ಲೆಯಲ್ಲಿ ಹಲವಾರು ಗಲಭೆ, ಗುಂಪು ಹಲ್ಲೆ, ಕೊಲೆಗಳಿಗೆ ಕಾರಣಕರ್ತನಾಗಿರುವ ದ.ಕ ಜಿಲ್ಲೆ ಕಂಡ ಕ್ರಿಮಿನಲ್ ಹಿನ್ನಲೆಯ ಸಂಘಪರಿವಾರದ ನಾಲಾಯಕ್ ನಾಯಕ ಶರಣ್ ಪಂಪ್ವೆಲ್ ಎಂಬ ಕೋಮು ಕ್ರಿಮಿಯು ತುಮಕೂರಿನಲ್ಲಿ ಫಾಝಿಲ್ ಕೊಲೆಯನ್ನು ಸಮರ್ಥಿಸಿದಲ್ಲದೇ ಇನ್ನಷ್ಟು ವಂಶ ಹತ್ಯೆಗೆ ಪ್ರಚೋದನೆ ನಡೆಸುವ ರೀತಿಯಲ್ಲಿ ಬಾಷಣ ಮಾಡಿದ ಈತನ ವಿರುದ್ಧ ಕೇಸ್ ದಾಖಲಿಸಿ ಬಂದನ ಯಾಕೆ ನಡೆಸಿಲ್ಲ ಎಂದು ಎಸ್‌ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಅವರು ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಅದಕ್ಕೆ ಸಂಬಂಧವೇ ಇಲ್ಲದ ಸುರತ್ಕಲ್ ಫಾಝಿಲ್ ಹತ್ಯೆ ಮಾಡಲಾಯಿತು,ಫಾಝಿಲ್ ಕುಟುಂಬವೂ ಈ ಹತ್ಯೆಯ ಹಿಂದೆ ಇದೇ ಶರಣ್ ಪಂಪ್ವೆಲ್ ನ ಕೈವಾಡ ಇದೆಯೆಂದು ಬಹಿರಂಗವಾಗಿ ಹೇಳಿದ್ದರೂ ಕೂಡ ಪೋಲಿಸ್ ಇಲಾಖೆ ಅದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಈ‌ ಕೋಮು ಕ್ರಿಮಿಯನ್ನು ಕೇಸ್ ನಿಂದ ಬಚಾವ್ ಗೊಳಿಸಿ ಸ್ವಚ್ಛಂದವಾಗಿ ಬಿಟ್ಟಿರುವುದೇ ಈತ ಸಂಘ ಪರಿವಾರದ ಸಂಸೃತಿಯನ್ನು ಮುಂದುವರೆಸಲು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವನನ್ನು ಮಂಪರು ಪರೀಕ್ಷೆಗೆ ಒಳಪಡಿಸಿದಲ್ಲಿ ಮಂಗಳೂರಿನಲ್ಲಿ ನಡೆದ ಹಲವಾರು ಅಮಾಯಕರ ಹಿಂದು ಮುಸ್ಲಿಮ್ ಯುವಕರ ಕೊಲೆಗಳ ಹಿಂದಿನ ಸತ್ಯ ಬಯಲಾಗಬಹುದು ಎಂದು ಅವರು ಹೇಳಿದ್ದಾರೆ.
ಭಾರತ ಮಾತೆ,ದೇಶ ಭಕ್ತರು, ಬೇಟೀ ಬಚಾವೋ ,ಲವ್ ಜಿಹಾದ್ ಎಂದು ಸದಾ ಬೊಗಳೆ ಬಿಡುವ
ಸಂಘಪರಿವಾರದ ಸಂಸೃತಿಯೇ ಇದು ಮತ್ತು ಇದಕ್ಕಿಂತ ಕಡೆ ಆಗಿರುವುದರಿಂದ ಈತನ ಭಾಷಣದಿಂದ ಆಶ್ಚರ್ಯ ಪಡಬೇಕಾದ ವಿಚಾರವಲ್ಲ,ಇಂತಹ ಭಾಷಣ ಸಂಘಿ ನಾಯಕರಿಂದ ಇದೇ ಮೊದಲಲ್ಲ ಹಾಗೂ ಇದುವೇ ಅಂತ್ಯವಲ್ಲ ಎಂಬುದು ಕೂಡ ವಾಸ್ತವವಾಗಿದೆ.
ಯಾಕೆಂದರೆ ಇಂತಹ ಬೀದಿ ಗೂಂಡಾಗಳನ್ನು ಅಶಾಂತಿ ಹಬ್ಬಿಸಲು ಬೀದಿಗೆ ಬಿಟ್ಟು ನಂತರ ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದು ಸಣ್ಣಪುಟ್ಟ ಕೇಸ್ ದಾಖಲಿಸಿದರೂ ನಂತರ ದೇಶಭಕ್ತಿಯ ಹೆಸರಿನಲ್ಲಿ ಬಿಜೆಪಿ ಸರ್ಕಾರ ಪ್ಕರಣವನ್ನು ವಾಪಾಸ್ ಪಡೆದು ಇವರನ್ನು ಪುನಃ ಬೀದಿಗೆ ಬಿಡುವುದು ಇಲ್ಲಿಯ ತನಕ ನಡೆದು ಬಂದ ಬಿಜೆಪಿ ಸರ್ಕಾರದ ಹೀನ ಸಂಸೃತಿಯಾಗಿದೆ. ಇಂತಹವರ ಉಪಟಲ ಹೆಚ್ಚದ ಸಂದರ್ಭದಲ್ಲಿ ಯಾರದ್ದೋ ಕೈಯಲ್ಲಿ ಇಂತವರ ಮೇಲೆ ಪ್ರತೀಕಾರದ ದಾಳಿಯಾದಾಗ ಅದರ ಹೆಸರಿನಲ್ಲಿ ಪುನಃ ಕೋಮು ಗಲಭೆ ನಡೆಸುವುದು ಬಿಜೆಪಿಯು ಇಲ್ಲಿಯ ತನಕ ನಡೆಸಿಕೊಂಡು ಬಂದ ನಿಯಮವಾಗಿದೆ.
ಒಂದು ವೇಳೆ ಪೋಲಿಸ್ ಇಲಾಖೆ ಇಂತಹವರನ್ನು ಹದ್ದು ಬಸ್ತಿನಲ್ಲಿಟ್ಟು ಶಾಂತಿ ಕಾಪಾಡದಿದ್ದರೆ ಸಾರ್ವಜನಿಕರೇ ಕಾನೂನನ್ನು ಕೈಗೆತ್ತಿಕೊಳ್ಳುವ ಅಪಾಯವಿದೆ ಎಚ್ಚರಿಕೆ ನೀಡಿದ್ದಾರೆ.
ಹಾಗಾಗಿ ಈತನ ವಿರುದ್ಧ ಪೋಲಿಸ್ ಇಲಾಖೆ ಸುಪ್ರೀಂ ಕೋರ್ಟ್ ಆದೇಶದಂತೆ ಸುಮೊಟೊ ಕೇಸ್ ದಾಖಲಿಸಿ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಈತನನ್ನು ಸೇರಿಸಿ‌ ಈತನ ಮಂಪರು ಪರೀಕ್ಷೆ ನಡೆಸಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Previous Post

ಫಾಝಿಲ್ ಕೊಲೆಯ ಸೂತ್ರಧಾರ ಶರಣ್ ಪಂಪ್‌ವೆಲ್‌ನನ್ನು UAPA ಕಾಯ್ದೆಯಡಿ ಬಂಧಿಸಿಶಾಹುಲ್ ಹಮೀದ್ ಕೆ ಕೆ ಆಗ್ರಹ

Next Post

ಶರಣ್ ಪಂಪ್ ವೆಲ್​ನನ್ನು ತಕ್ಷಣ ಬಂಧಿಸಿ :ಫಾಝಿಲ್ ತಂದೆ ಆಗ್ರಹ

Next Post
ಫಾಝಿಲ್ ಹತ್ಯೆಯ ಸೂತ್ರಧಾರ ಶರಣ್ ಪಂಪೈಲ್ ಬಹಿರಂಗ ವೇದಿಕೆಯಲ್ಲಿ ಕೊಲೆಯನ್ನು ಸಮರ್ಥಿಸಿ ಇನ್ನಷ್ಟು ಕೊಲೆಗೆ ಪ್ರೇರಣೆ ನೀಡಿದರು ಆತನ ಬಂಧನ ಯಾಕಿಲ್ಲ? ಎಸ್‌ಡಿಪಿಐ ಆಕ್ರೋಶ

ಶರಣ್ ಪಂಪ್ ವೆಲ್​ನನ್ನು ತಕ್ಷಣ ಬಂಧಿಸಿ :ಫಾಝಿಲ್ ತಂದೆ ಆಗ್ರಹ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.