Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಬಂಟ್ವಾಳ : ತಲ್ವಾರ್ ದಾಳಿ  ಸುಳ್ಳೆಂದು ಆರೋಪಿಸಿ ಬಂಧಿತನಾಗಿದ್ದ ಉಮ್ಮರ್ ಫಾರೂಕ್ ಸಜಿಪರವರಿಗೆ ಜಾಮೀನು ಮಂಜೂರು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    ಧರ್ಮಸ್ಥಳ ಪ್ರಕರಣ: ಎಸ್​ಐಟಿ ಅಧಿಕಾರಿಗಳಿಂದ ಮಾಸ್ಕ್​ಮ್ಯಾನ್ ಬಂಧನ

    ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಧರ್ಮಸ್ಥಳ ಆಸುಪಾಸಿನಲ್ಲಿ ಶವ ಹೂತ ಪ್ರಕರಣ: ಮತ್ತೆ ನಡೆಯುತ್ತಾ ಉತ್ಖನನ?

    ವಕ್ಫ್‌ ತಿದ್ದುಪಡಿ ಕಾಯ್ದೆಯ ಕೆಲ ನಿಬಂಧನೆಗಳಿಗೆ ಸುಪ್ರೀಂ ಕೋರ್ಟ್ ತಡೆ

    ವಕ್ಫ್‌ ತಿದ್ದುಪಡಿ ಕಾಯ್ದೆಯ ಕೆಲ ನಿಬಂಧನೆಗಳಿಗೆ ಸುಪ್ರೀಂ ಕೋರ್ಟ್ ತಡೆ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಬಂಟ್ವಾಳ : ತಲ್ವಾರ್ ದಾಳಿ  ಸುಳ್ಳೆಂದು ಆರೋಪಿಸಿ ಬಂಧಿತನಾಗಿದ್ದ ಉಮ್ಮರ್ ಫಾರೂಕ್ ಸಜಿಪರವರಿಗೆ ಜಾಮೀನು ಮಂಜೂರು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    ಧರ್ಮಸ್ಥಳ ಪ್ರಕರಣ: ಎಸ್​ಐಟಿ ಅಧಿಕಾರಿಗಳಿಂದ ಮಾಸ್ಕ್​ಮ್ಯಾನ್ ಬಂಧನ

    ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಧರ್ಮಸ್ಥಳ ಆಸುಪಾಸಿನಲ್ಲಿ ಶವ ಹೂತ ಪ್ರಕರಣ: ಮತ್ತೆ ನಡೆಯುತ್ತಾ ಉತ್ಖನನ?

    ವಕ್ಫ್‌ ತಿದ್ದುಪಡಿ ಕಾಯ್ದೆಯ ಕೆಲ ನಿಬಂಧನೆಗಳಿಗೆ ಸುಪ್ರೀಂ ಕೋರ್ಟ್ ತಡೆ

    ವಕ್ಫ್‌ ತಿದ್ದುಪಡಿ ಕಾಯ್ದೆಯ ಕೆಲ ನಿಬಂಧನೆಗಳಿಗೆ ಸುಪ್ರೀಂ ಕೋರ್ಟ್ ತಡೆ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಕ್ರೀಡೆ

ಕ್ರಿಕೆಟ್ ಕಾಶಿಯಲ್ಲಿ ಗೆಲುವು ಸುಲಭ ಇಲ್ಲ.. ಟೀಂ ಇಂಡಿಯಾಗೆ ಇದೆ 5 ಸವಾಲುಗಳು..!

editor tv by editor tv
July 10, 2025
in ಕ್ರೀಡೆ
0
1.9k
VIEWS
Share on FacebookShare on TwitterShare on Whatsapp
https://newsfirstlive.com/wp-content/uploads/2025/07/Gill-12.jpg

ಎಡ್ಜ್​​ಬಾಸ್ಟನ್​ನಲ್ಲಿ ಗೆದ್ದ ಟೀಮ್ ಇಂಡಿಯಾ ಈಗ ಲಾರ್ಡ್ಸ್​ನಲ್ಲಿ ವಿಜಯ ಪತಾಕೆ ಹಾರಿಸುವ ತವಕದಲ್ಲಿದೆ. ಐತಿಹಾಸಿಕ ಲಾರ್ಡ್ಸ್​ನಲ್ಲಿ ಗೆಲುವು ನಿಜಕ್ಕೂ ಅಷ್ಟು ಸುಲಭದಲ್ಲ. ಇಲ್ಲಿ ಗೆಲ್ಲಬೇಕಾದ್ರೆ ಪ್ರಮುಖವಾಗಿ ಈ ಸವಾಲುಗಳನ್ನು ಗೆಲ್ಲಬೇಕಿದೆ.

ಲೀಡ್ಸ್​ ಟೆಸ್ಟ್​​ನಲ್ಲಿ ಟೀಮ್ ಇಂಡಿಯಾ ಸೋಲು

ನಂಬರ್​ 1: ಲಾರ್ಡ್ಸ್​ನಲ್ಲಿ ಬ್ಯಾಟ್ಸ್​​​ಮನ್ಸ್​ಗೆ ಅಗ್ನಿಪರೀಕ್ಷೆ : ಮೊದಲ ಎರಡು ಟೆಸ್ಟ್​ಗಳಲ್ಲಿ ಟೀಮ್ ಇಂಡಿಯಾದ ಬ್ಯಾಟರ್ಸ್​ ರನ್​ ಹೊಳೆಯನ್ನೇ ಹರಿಸಿದ್ದಾರೆ. ಆದ್ರೀಗ ಇಂಡಿಯನ್ ಬ್ಯಾಟರ್​ಗಳಿಗೆ ರನ್​ ಗಳಿಸುವುದು ನಿಜಕ್ಕೂ ಚಾಲೆಂಜ್ ಆಗಿ ಇರಲಿದೆ. ಇದಕ್ಕೆ ಕಾರಣ ಲಾರ್ಡ್ಸ್​ ಪಿಚ್ ಪೇಸರ್​ಗಳ ಸ್ವರ್ಗವಾಗಿದೆ. ಪೇಸ್, ಸ್ವಿಂಗ್, ಬೌನ್ಸ್​​ ಸಿಗಲಿದೆ. ಇಲ್ಲಿ ಬ್ಯಾಟರ್​ಗಳು ತಾಳ್ಮೆಯ ಆಟವಾಡಬೇಕಿದೆ.

ಲಾರ್ಡ್ಸ್‌ನಲ್ಲಿ ಮೊದಲ 2 ಇನ್ನಿಂಗ್ಸ್​ ಸ್ಕೋರ್ ಕಡಿಮೆ ಇದೆ. ಆದ್ದರಿಂದ ಇದು ಬೌಲರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಬಹುದು. ಇದು ಬ್ಯಾಟರ್​ಗಳಿಗೆ ಚಾಲೆಂಜ್ ಆಗಿರುತ್ತದೆ. ಹೀಗಾಗಿ ನಾನು ಮೈಂಡ್​ಸೆಟ್ ಇಂಪಾರ್ಟೆಂಟ್ ಎಂದು ಭಾವಿಸುತ್ತೇನೆ. ವಿಕೆಟ್ ಮೇಲೆ ಸಮಯ ಕಳೆಯಬೇಕು. ಸಮಯ ಕಳೆದಷ್ಟು ವಿಕೆಟ್ ಅಡ್ಜೆಸ್ಟ್ ಆಗುತ್ತೆ. ಅದು ಮುಖ್ಯವೆಂದು ಹೇಳುತ್ತೇನೆ ಎಂದು ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಹೇಳಿದ್ದಾರೆ.

ನಂಬರ್​ 2: ಬೇರೆ ಪಿಚ್​​ಗಳಂತೆ ಅಲ್ಲ..

ಲಾರ್ಡ್ಸ್​ ಪಿಚ್​ ಎಲ್ಲ ಪಿಚ್​ಗಳಂತೆ ಅಲ್ಲ. ಇತರೆ ಗ್ರೌಂಡ್​​ಗಳ ಪಿಚ್ ಪ್ಲಾಟ್ ಇರುತ್ತೆ. ಆ ಪಿಚ್​ಗಳಿಗೆ ಹೋಲಿಕೆ ಮಾಡಿದ್ರೆ, ಲಾರ್ಡ್ಸ್​ ಪಿಚ್​​ ಸ್ಲೋಪ್ ಇದೆ. ಇದು ಬೌಲರ್​ಗಳಿಗೆ ಡಿಫರೆಂಟ್ ವೇರಿಯೇಷನ್​ ಕ್ರಿಯೇಟ್ ಮಾಡುತ್ತೆ. ಪೆವಿಲಿಯನ್ ಎಂಡ್​ನಿಂದ ಬೌಲ್ ಮಾಡಿದ್ರೆ. ಎಕ್ಸ್​ ಟ್ರಾ ಮೂಮೆಂಟ್ ಇರುತ್ತೆ. ನರ್ಸರಿ ಎಂಡ್​ನಿಂದ ಬೌಲಿಂಗ್ ಮಾಡಿದ್ರೆ, ಔಟ್ ಸ್ವಿಂಗ್ ಆಗುತ್ತೆ. ಹೀಗಾಗಿ ಎಚ್ಚರ ತಪ್ಪಿದ್ರೆ, ಬ್ಯಾಟರ್​​​ ಪೆವಿಲಿಯನ್ ಸೇರುವುದು ಕನ್ಫರ್ಮ್​.

ನೋಡಿ ನಾನು ಹೇಳಿದಂತೆ ಮೈಂಡ್​ಸೆಟ್ ಮೇಲೆ ನಿಂತಿದೆ. ಲಾರ್ಡ್ಸ್​ ಪಿಚ್ ಸ್ಲೋಪ್​ ಇರುವುದು ಅರ್ಥಮಾಡಿಕೊಳ್ಳುವುದಿಲ್ಲ. ಸ್ಲೋಪ್​​​ ಇರುವುದರಿಂದ ಸ್ವಲ್ಪ ವ್ಯತ್ಯಾಸವಾಗುತ್ತದೆ. ಚೆಂಡು ಸೀಮ್ ಆದ ನಂತರ ಬದಲಾವಣೆಗಳಾಗುತ್ತವೆ. ಪರಿಸ್ಥಿತಿಗೆ ತಕ್ಕಂತೆ ಆಡಬೇಕು ಎಂದು ಬ್ಯಾಟಿಂಗ್ ಕೋಚ್ ಹೇಳಿದ್ದಾರೆ.

ನಂಬರ್​ 3: ಜೈಸ್ವಾಲ್, ಶುಭ್​ಮನ್ ಗಿಲ್​​ಗೆ ರಿಯಲ್ ಟೆಸ್ಟ್

ಟೀಮ್ ಇಂಡಿಯಾ ಬ್ಯಾಟರ್​ಗಳ ಮುಂದಿರುವ ಬಿಗ್ ಚಾಲೆಂಜ್​​, ಈ ಕಂಡೀಷನ್ಸ್​ನಲ್ಲಿ ಆಡುವುದಾಗಿದೆ. ಈ ಸ್ಲೋಪ್ ಕಂಡೀಷನ್ಸ್​ನಲ್ಲಿ ಆಡಿದ ಅನುಭವ ಕೇವಲ ಮೂವರು ಬ್ಯಾಟರ್​​ಗಳಿಗೆ ಮಾತ್ರವೇ ಇದೆ. ಕೆ.ಎಲ್.ರಾಹುಲ್, ರಿಷಭ್ ಪಂತ್, ಜಡೇಜಾ ಬಿಟ್ರೆ, ಉಳಿದ್ಯಾರು ಈ ಕಂಡೀಷನ್ಸ್​ನಲ್ಲಿ ಆಡಿಯೇ ಇಲ್ಲ. ಪ್ರಮುಖವಾಗಿ ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್​​, ನಿತಿಶ್ ರೆಡ್ಡಿ, ಸುಂದರ್​​ ಲಾರ್ಡ್ಸ್​ನಲ್ಲಿ ಆಡ್ತಿರುವುದು ಫಸ್ಟ್ ಟೆಸ್ಟ್​. ಹೀಗಾಗಿ ಇವರು ಈ ಕಂಡೀಷನ್ಸ್​ಗೆ ಅಡ್ಜೆಸ್ಟ್ ಆಗೋದೇ ಬಿಗ್ ಚಾಲೆಂಜ್.

ನಂಬರ್​​ 4: ಈ ತ್ರಿಮೂರ್ತಿ ಬ್ಯಾಟರ್​​ಗಳಿಗೆ ಹಾಕಬೇಕು ಬ್ರೇಕ್

ಟೀಮ್ ಇಂಡಿಯಾ ಬ್ಯಾಟರ್​ಗಳಿಗೆ ಸವಾಲಾಗಿರುವ ಲಾರ್ಡ್ಸ್​ನಲ್ಲಿ ಇಂಗ್ಲೆಂಡ್​ ಬ್ಯಾಟರ್​ಗಳು ಸಹ ಕಾಡ್ತಾರೆ. ಪ್ರಮುಖವಾಗಿ ಲಾರ್ಡ್ಸ್​ ಲೆಜೆಂಡ್​ ಜೋ ರೂಟ್. ಐತಿಹಾಸಿಕ ಲಾರ್ಡ್ಸ್​ನಲ್ಲಿ 2022 ರನ್ ಕಲೆಹಾಕಿರುವ ರೂಟ್​, 7 ಶತಕ ಸಿಡಿಸಿದ್ದಾರೆ. 54ರ ಬ್ಯಾಟಿಂಗ್ ಆವರೇಜ್ ಹೊಂದಿದ್ದಾರೆ. ರೂಟ್ ಅಲ್ದೇ ಬೆನ್ ಸ್ಟೋಕ್ಸ್​, ಜ್ಯಾಕ್ ಕ್ರಾವ್ಲಿ ಲಾರ್ಡ್ಸ್​ನಲ್ಲಿ ಸಕ್ಸಸ್ ಕಂಡಿದ್ದಾರೆ. ಹೀಗಾಗಿ ಮೊದಲ ಎರಡು ಟೆಸ್ಟ್​ನಲ್ಲಿ ಕಟ್ಟಿಹಾಕಿದಂತೆಯೇ ಇವರನ್ನು ಕಟ್ಟಿಹಾಕುವುದು ಇಂಡಿಯನ್ ಬೌಲಿಂಗ್ ಅಟ್ಯಾಕ್ ಮುಂದಿದೆ.

ನಂಬರ್​​ 5: ಜೋಫ್ರಾ ಆರ್ಚರ್ ಎದುರು ಬೇಕು ಪ್ರಾಪರ್ ಪ್ಲಾನ್

ಲೀಡ್ಸ್​ ಹಾಗೂ ಬರ್ಮಿಗ್​​ಹ್ಯಾಮ್​ನಲ್ಲಿ ಇಂಗ್ಲೆಂಡ್ ಬೌಲಿಂಗ್ ಅಟ್ಯಾಕ್, ಸಪ್ಪೆಯಾಗಿತ್ತು. ಲಾರ್ಡ್ಸ್​ ಟೆಸ್ಟ್​ನಲ್ಲಿ ಇಂಗ್ಲೆಂಡ್ ಬೌಲಿಂಗ್​​ನ ಕಡೆಗಣಿಸುವಂತೆಯೇ ಇಲ್ಲ. ಮೊದಲೇ ಪೇಸರ್​ಗಳಿಗೆ ಪೂರಕವಾಗಿರುವ ಈ ಪಿಚ್​​ನಲ್ಲಿ ಫಾಸ್ಟ್​ ಆ್ಯಂಡ್ ಫ್ಯೂರಿಯಸ್ ಜೋಫ್ರಾ ಆರ್ಚರ್ ಆಡ್ತಿದ್ದಾರೆ. 4 ವರ್ಷಗಳ ಬಳಿಕ ಕಮ್​​​ಬ್ಯಾಕ್​​​​ ಮಾಡಿರುವ ಜೋಫ್ರಾ, ಎದುರು ಎಚ್ಚರಿಕೆಯ ಆಟವಾಡಬೇಕಿದೆ. ಇಲ್ಲ ಎಡೆಮುರಿ ಕಟ್ಟಬೇಕಾಗುವುದು ಕನ್ಫರ್ಮ್​. ಸ್ಲಿಪ್​​ನಲ್ಲಿ ಕ್ಯಾಚ್ ಕೈಚೆಲ್ಲುತ್ತಿರುವ ಟೀಮ್ ಇಂಡಿಯಾ, ಲಾರ್ಡ್ಸ್​ನಲ್ಲಿ ಮತ್ತಷ್ಟು ಶಾರ್ಪ್ ಅಂಡ್ ಆ್ಯಕ್ಟೀವ್ ಆಗಬೇಕಿದೆ. ಇಲ್ಲ ಐತಿಹಾಸಿಕ ಲಾರ್ಡ್ಸ್​ನಲ್ಲಿ ಗೆಲ್ಲೋದು ಕಷ್ಟ ಕಷ್ಟ.

Previous Post

ಹೆಣ್ಮಕ್ಕಳೇ ಹುಷಾರ್, ಬೆಂಗಳೂರಲ್ಲಿ ಇಂಥವರೂ ಇರುತ್ತಾರೆ ಎಚ್ಚರ..! ಅಸಲಿಗೆ ಈತ ಮಾಡಿದ್ದೇನು..?

Next Post

ಕುತೂಹಲ ಘಟ್ಟ ತಲುಪಿದ ಅಧಿಕಾರದ ಆಟ.. ರಾಹುಲ್ ಮುಂದೆ ಸಿದ್ದು, ಡಿಕೆಶಿ ಪ್ರತ್ಯೇಕ ವಾದ, ಏನು ಗೊತ್ತಾ..?

Next Post

ಕುತೂಹಲ ಘಟ್ಟ ತಲುಪಿದ ಅಧಿಕಾರದ ಆಟ.. ರಾಹುಲ್ ಮುಂದೆ ಸಿದ್ದು, ಡಿಕೆಶಿ ಪ್ರತ್ಯೇಕ ವಾದ, ಏನು ಗೊತ್ತಾ..?

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.