Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result
Hayathtv
No Result
View All Result
Home ಸುದ್ದಿ ರಾಜ್ಯ

MLA ticket cheating case: ನಕಲಿ ನಾಯಕರುಗಳ ಮಧ್ಯೆ ಒಮ್ಮೆ ಅಸಲಿ ಸಚಿವರನ್ನೇ ಭೇಟಿ ಮಾಡಿಸಿದ್ದ ವಂಚಕಿ ​​ ಚೈತ್ರಾ ಕುಂದಾಪುರ, ಅಂದಿನ ಸಚಿವ ಸುನಿಲ್ ಕುಮಾರ್​ರನ್ನು ಭೇಟಿ ಮಾಡಿಸಿದ್ದಳು

editor tv by editor tv
September 14, 2023
in ರಾಜ್ಯ
0
MLA ticket cheating case: ನಕಲಿ ನಾಯಕರುಗಳ ಮಧ್ಯೆ ಒಮ್ಮೆ ಅಸಲಿ ಸಚಿವರನ್ನೇ ಭೇಟಿ ಮಾಡಿಸಿದ್ದ ವಂಚಕಿ ​​ ಚೈತ್ರಾ ಕುಂದಾಪುರ, ಅಂದಿನ ಸಚಿವ ಸುನಿಲ್ ಕುಮಾರ್​ರನ್ನು ಭೇಟಿ ಮಾಡಿಸಿದ್ದಳು
1.9k
VIEWS
Share on FacebookShare on TwitterShare on Whatsapp

Edited by Ashraf Kammaje

Chaitra Kundapura: ಅಂದು ವಿಷಯ ಏನೆಂದು ಅರಿಯದ ಸಚಿವ ಸುನಿಲ್ ಕುಮಾರ್ ಚೈತ್ರಾಳನ್ನು ಎಂದಿನಂತೆ ಸಹಜವಾಗಿ ಗುರುತಿಸಿ ಮಾತಾನಾಡಿಸಿದ್ದರು. ಆ ವೇಳೆಯೇ ಅಷ್ಟೋ ಇಷ್ಟೋ ಗೋವಿಂದ ಬಾಬು ಪೂಜಾರಿ ಬಗ್ಗೆ ಸಹ ಹೇಳಿದ್ದಳು ಮಿಸ್​ ಚೈತ್ರಾ. ಆದರೆ ಸುನಿಲ್ ಕುಮಾರ್ ಭೇಟಿ ಬಳಿಕ, ಅದಕ್ಕೆ ಬೇರೆ ಬಣ್ಣ ಬಳಿದು ಈ ಸಚಿವರೇ ಮುಂದೆ ಸಂಘ ಮತ್ತು ಪಕ್ಷದಲ್ಲಿ ಪ್ರಮುಖರು. ಅದಕ್ಕೆ ನಿಮ್ಮ ಟಿಕೆಟ್​​ಗಾಗಿ ಅವರನ್ನು ಭೇಟಿ ಮಾಡಿಸಿದ್ದು ಎಂದು ಮಿಸ್​ ಚೈತ್ರಾ ಬೂಸಿ ಬಿಟ್ಟಿದ್ದಳಂತೆ

ಬೆಂಗಳೂರು, ಸೆಪ್ಟೆಂಬರ್​​ 14: ಪ್ರಮುಖ ರಾಜಕೀಯ ಪಕ್ಷದ ವತಿಯಿಂದ ಅಸೆಂಬ್ಲಿ ಟಿಕೆಟ್ ಆಮಿಷವೊಡ್ಡಿ ಯುವ ಉದ್ಯಮಿಯೊಬ್ಬರಿಗೆ (BJP ticket aspirant industrialist Govinda Babu for Byndoor assembly seat) ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ವಂಚಕಿ ಚೈನ್ ಚೈತ್ರ ಮತ್ತು ಗಗನ್ ಕಡೂರು ಜೋಡಿ ಬಾನಗಡಿಗಳು ನೂರೆಂಟು ಹೊರಬರುತ್ತಿವೆ. ಸಿಸಿಬಿ ವಿಚಾರಣೆಯಿಂದ ಸವಿಸ್ತಾರ ಮಾಹಿತಿ ಹೊರಬರುತ್ತಿದ್ದು, ಬಿಜೆಪಿ ಮತ್ತು ಆರ್ ಎಸ್ ಎಸ್ ಹೆಸರಿನಲ್ಲಿ ಸಂಪೂರ್ಣ ನಕಲಿ ನಾಯಕರುಗಳನ್ನು ಸೃಷ್ಟಿ ಮಾಡಿತ್ತು ಈ ಖತರನಾಕ್​​ ಜೋಡಿ. ಆಶ್ಚರ್ಯದ ಸಂಗತಿಯೆಂದರೆ ಈ ನಕಲಿಗಳ ಸೃಷ್ಟಿ ಭಾಗವಾಗಿ ಒಮ್ಮೆ ಅಸಲಿ ಸಚಿವರನ್ನೇ ಭೇಟಿ ಮಾಡಿದ್ದ ಮಿಸ್​​ ಚೈತ್ರಾ ಕುಂದಾಪುರ ಆ ಭೇಟಿಯನ್ನೇ ಅಸಲಿಯೆಂದು ಬಿಂಬಿಸಿಕೊಂಡಿದ್ದಳು. ಆದರೆ ಆ ಸಚಿವರಿಗೆ ಅದರ ಬಗ್ಗೆ ಸಣ್ಣ ಸುಳಿವೂ ಇರಲಿಲ್ಲ. ಎಂದಿನಂತೆ ಹತ್ತಾರು ಮಂದಿ ತಮ್ಮನ್ನು ಭೇಟಿ ಮಾಡುತ್ತಿರುತ್ತಾರೆ. ಅದರಲ್ಲಿ ಸ್ವಲ್ಪ ಪರಿಚಯವಿದ್ದ ಚೈತ್ರಾ ಕುಂದಾಪುರ ಸಹ ಅಂದು ಭೇಟಿಯಾಗಿರಬಹುದು. ಆದರೆ ಪ್ರಸ್ತುತ ಮೋಸ ಹೋಗಿರುವ ಗೋವಿಂದ ಬಾಬುಗೆ ಅಂದು ಆ ಭೇಟಿಯನ್ನೇ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಮಿನಿಸ್ಟರ್ ಭೇಟಿಯನ್ನೇ ಅಸಲಿ ಎಂಬಂತೆ ಬಿಂಬಿಸಿದ್ದಳು ಮಿಸ್​​ ಚೈತ್ರಾ ( MLA ticket cheating case)!

ಅಂದು ಕ್ಯಾಬಿನೆಟ್ ಮಿನಿಸ್ಟರ್ ಸುನಿಲ್ ಕುಮಾರ್ ಮನೆಗೆ ಕರೆದುಕೊಂಡು ಹೋಗಿದ್ದ ಮಿಸ್​​ ಚೈತ್ರಾ, ನಾವು ನಿಮಗೆ ಖಂಡಿತಾ ಟಿಕೆಟ್ ಕೊಡಿಸುತ್ತೇವೆ ಎಂದು ಗೋವಿಂದ ಬಾಬುಗೆ ಬಿಂಬಿಸುವ/ ನಂಬಿಸುವ ಯತ್ನದಲ್ಲಿ ಇದು ಸಹ ಒಂದು ಭಾಗವಾಗಿತ್ತು ಎಂಬುದು ಈಗ ವಿಚಾರಣೆ ವೇಳೆ ತಿಳಿದುಬಂದಿದೆ. ಮಾಜಿ ಸಚಿವ ಸುನಿಲ್ ಕುಮಾರ್ ರನ್ನು ಭೇಟಿ ಮಾಡಿಸಿದ್ದ ಮಿಸ್​ ಚೈತ್ರಾ ತಮ್ಮ ಮೈನವಿರೇಳಿಸುವ ಭಾಷಣದಿಂದ ಬಿಜೆಪಿ ನಾಯಕರಿಗೆ ಪರಿಚಿತಳಾಗಿದ್ದಳು. ಹೀಗಾಗಿ ಆ ಪರಿಚಯವನ್ನೇ ದುರುಪಯೋಗ ಮಾಡಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ.

ಅಂದು ವಿಷಯ ಏನೆಂದು ಅರಿಯದ ಸಚಿವ ಸುನಿಲ್ ಕುಮಾರ್ ಚೈತ್ರಾಳನ್ನು ಎಂದಿನಂತೆ ಸಹಜವಾಗಿ ಗುರುತಿಸಿ ಮಾತಾನಾಡಿಸಿದ್ದರು. ಆ ವೇಳೆಯೇ ಅಷ್ಟೋ ಇಷ್ಟೋ ಗೋವಿಂದ ಬಾಬು ಪೂಜಾರಿ ಬಗ್ಗೆ ಸಹ ಹೇಳಿದ್ದಳು ಮಿಸ್​ ಚೈತ್ರಾ. ಆದರೆ ಸುನಿಲ್ ಕುಮಾರ್ ಭೇಟಿ ಬಳಿಕ, ಅದಕ್ಕೆ ಬೇರೆ ಬಣ್ಣ ಬಳಿದು ಈ ಸಚಿವರೇ ಮುಂದೆ ಸಂಘ ಮತ್ತು ಪಕ್ಷದಲ್ಲಿ ಪ್ರಮುಖರು. ಅದಕ್ಕೆ ಅವರನ್ನು (ಸುನಿಲ್ ಕುಮಾರ್) ಭೇಟಿ ಮಾಡಿಸಿದ್ದು, ನಿಮ್ಮ ಬಗ್ಗೆ ಎಲ್ಲಾ ಹೇಳಿದ್ದೇನೆ, ಟೆಕೆಟ್ ಕೊಡಿಸಲು ಸಹ ಸಹಾಯ ಮಾಡ್ತಾರೆ ಎಂದು ಬೂಸಿ ಬಿಟ್ಟಿದ್ದಳು ಮಿಸ್​ ಚೈತ್ರಾ!

ಆದ್ರೆ ಸುನಿಲ್ ಕುಮಾರ್ ಅವರ ಅರಿವಿಗೆ ಈ ಯಾವ ವಿಚಾರಗಳು ಗಮನಕ್ಕೆ ಬಂದಿರಲಿಲ್ಲ. ಎಲ್ಲಾರಂತೆ ಅದು ಸಾಮಾನ್ಯ ಭೇಟಿಯಾಗಿತ್ತು. ಅವರ ಭೇಟಿ ಬಳಿಕ, ಅವರನ್ನೆಲ್ಲ ವಾಪಸ್ಸು ಕಳಿಸಿದ್ದರು ಸುನಿಲ್ ಕುಮಾರ್

Previous Post

ಕ್ರಿಮಿನಲ್‌ ಕೇಸುಗಳ ಮಾಧ್ಯಮ ವಿಚಾರಣೆ ಸಲ್ಲ: ನ್ಯೂಸ್ ರೂಮ್ ಕೋರ್ಟ್‌ಗೆ ಕಡಿವಾಣ ಹಾಕಿ: ಸುಪ್ರೀಂಕೋರ್ಟ್

Next Post

ಲಿಬಿಯಾ ಚಂಡಮಾರುತ,ಡ್ಯಾಂ ದುರಂತ: ಮೃತರ ಸಂಖ್ಯೆ 15000ಕ್ಕೆ ಏರಿಕೆ?

Next Post
ಲಿಬಿಯಾ  ಚಂಡಮಾರುತ,ಡ್ಯಾಂ ದುರಂತ: ಮೃತರ ಸಂಖ್ಯೆ 15000ಕ್ಕೆ ಏರಿಕೆ?

ಲಿಬಿಯಾ ಚಂಡಮಾರುತ,ಡ್ಯಾಂ ದುರಂತ: ಮೃತರ ಸಂಖ್ಯೆ 15000ಕ್ಕೆ ಏರಿಕೆ?

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.